ಮೈಸೂರು-ಮಹಾವೀರ ಸ್ವಾಮಿಗೆ ಪಲಕ್ಕಿ ಉತ್ಸವ

229
Share

ಮೈಸೂರು, ಶ್ರೀ ವೀತರಾಗಾಯನಮಃ ಶ್ರೀ ಕೋಟೆ ಶಾಂತಿನಾಥ ಸ್ವಾಮಿ ಬಸದಿಯ ,  ಲಕ್ಷದೀಪೋತ್ಸವ ದಿ 2-12-21 ರಿಂದ 4-12-21 ರವರೆಗೆ ಪದ್ಮಶ್ರೀ ಜೈನ ಮಹಿಳಾ ಸಮಾಜ ಇವರ ವತಿಯಿಂದ  ಹಾಗು  ಶ್ರೀಮತಿ ಲತಾ ಸುದರ್ಶನ್ ಅವರ ನೇತೃತ್ವದಲ್ಲಿ 4-12-2021 ಶನಿವಾರ ಸಂಜೆ 6 ರಿಂದ ಹಣತೆ ಹಚ್ಚುವ ಕಾರ್ಯಕ್ರಮ ಮಹಾವೀರ ಸ್ವಾಮಿಗೆ ಪಲಕ್ಕಿ ಉತ್ಸವ ಅಷ್ಟ ದಿಕ್ಕುಗಳಿಂದ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು


Share