ಮೈಸೂರು-ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ನಿಲುಗಡೆ

345
Share

ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ನಿಲುಗಡೆ
ಮೈಸೂರು, – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ 11 ಕೆ.ವಿ. ಶಂಕರ್ ಇಂಡಸ್ಟಿçÃಸ್ ಫೀಡರ್‌ಗಳಲ್ಲಿ ( AFTL ವತಿಯಿಂದ ಒoಜeಟ  Model Sub Division    ) ಜುಲೈ 04 ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಬನ್ನಿಮಂಟಪ ಎ ಲೇಜೌಟ್, ಹಲೀಂ ನಗರ, ಹೈವೆ ಸರ್ಕಲ್, ಮೇದರ್ ಬ್ಲಾಕ್, ಕೆ.ಎಸ್.ಆರ್.ಟಿ.ಸಿ, ಸ್ಲಂ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ 10:00 ರಿಂದ ಸಂಜೆ 5:00 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಎನ್.ಆರ್.ಮೊಹಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share