ಮೈಸೂರು- 14ರ0ದು ಚಿತ್ರಗೀತೆಗಳ ಕಾರ್ಯಕ್ರಮ

29
Share

ಮೈಸೂರು : 14 ರ ಶುಕ್ರವಾರ 5.00 ಘಂಟೆಗೆ ನಾದಬ್ರಹ್ಮ ಸಭಾಮಂಟಪದಲ್ಲಿ ಚಿತ್ರಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಗ ಮಾಲೀಕ ಸ್ನೇಹ ಬಳಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಅವರು ತಿಳಿಸಿದರು

ಪತ್ರಕರ್ತರ ಪವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಈ ವರ್ಷದಿಂದ ರಾಗಮಾಲಿಕಾ ಸ್ನೇಹ ಬಳಗವು ಚಲನ ಚಿತ್ರಗೀತೆಗಳ ಭಾಗ-। ಗಾಯನೋತ್ಸವವನ್ನು ಪ್ರಾರಂಭಿಸಿರುತ್ತೇವೆ. ಪ್ರಾರಂಭಿಸಿರುತ್ತೇವೆ. ಈ ಕಾರ್ಯಕ್ರಮ ನಿರಂತರವಾಗಿ ಮುಂಬರುವ ದಿನಗಳಲ್ಲಿ ನಡೆಸಬೇಕೆಂದು ಹಂಬಲದೊಡನೇ ರಾಗಮಾಲಿಕಾ ಸ್ನೇಹ ಬಳಗವನ್ನು ಸ್ಥಾಪಿಸಿದ್ದು ಸುಪ್ತವಾಗಿ ಅಡಗಿರುವ ಹೊಸ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ನಡೆಸಲು ಸಿದ್ಧವಾಗಿದೆ. ಈ ಕಾರ್ಯಕ್ರಮದಲ್ಲಿ ನುರಿತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು

ಈ ಕಾರ್ಯಕ್ರಮದ ವಿಚಾರವಾಗಿ ವೇದಿಕೆಯ ಮೇಲೆ ಶ್ರೀ ಎಂ. ಸುರೇಶ್, ಶ್ರೀ ರಾಜಶೇಖರ ಎಂ ಜವಳಗಿ, ಶ್ರೀ ಮೋಹನಕುಮಾರ್ ಹಾಗೂ ಶ್ರೀ ಆರ್.ಕೃಷ್ಣಮೂರ್ತಿ ಉಪಸ್ಥಿತರಿದ್ದೇವೆ.

ಕಾರ್ಯಕ್ರಮಕ್ಕೆ ಪ್ರತಿಯೊಬ್ಬರಿಗೂ ಉಚಿತ ಪ್ರವೇಶವಿರುತ್ತದೆ. ಶ್ರೀ ಅರ್.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿವೆ.

 


Share