.. ಮೈಸೂರು ವಿಶ್ವವಿದ್ಯಾನಿಲಯ ದಲಿತ ವಿದ್ಯಾರ್ಥಿ ಒಕ್ಕೂಟ ಸಿಎಸ್ಐಆರ್ ಯುಜಿಸಿ ನೆಟ್ ತರಬೇತಿ ಕೇಂದ್ರ ಸ್ವಾವಲಂಬನೆಯತ್ತ ಯುವಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನ ಕಾರ್ಯಗಾರ ಉದ್ಘಾಟನೆ. ಸ್ಥಳ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ಸೆನೆಟ್ ಭವನ ಮಾನಸಗಂಗೋತ್ರಿ ಬೆಳಗ್ಗೆ 10.30 ಗಂಟೆಗೆ.
……ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವಕೇಂದ್ರ ಫೋಟೋಜರ್ಣಲಿಸಂ ಅಕಾಡೆಮಿ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟನೆ., ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿ ವಿಜಯನಗರ ಬೆಳಗ್ಗೆ 11:30 ಗೆ.
…. ಶ್ರೀಕೃಷ್ಣ ಗಾನ ಸಭಾ ಸಂಗೀತ ಕಲಾ ಶಿಕಾಮಣಿ ಪಿಟೀಲು ಚೌಡಯ್ಯನವರ ಜಯಂತಿ ಪ್ರಯುಕ್ತ ದ್ವಂದ್ವ ಪಿಟೀಲುವಾದನ.
ಸ್ಥಳ ಶ್ರೀ ಕೃಷ್ಣ ಗಾನ ಸಭಾ ಗೋಕುಲಂ 3ನೇ ಹಂತ 6:00 ಗಂಟೆಗೆ.
…… ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಸ್ಥಳ ವಾಣಿವಿಲಾಸ ಬಡಾವಣೆ ಅಭಿಷೇಕ ಸರ್ಕಲ್ ಹತ್ತಿರ ವಿಜಯನಗರ ಎರಡನೇಹಂತ 6:00 ಗಂಟೆಗೆ.
….. ಜೆಎಸ್ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಅಲಿಯಾ ವಾರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಪೀಚ್ ಅಂಡ್ ಹಿಯರಿಂಗ್ ದಿಸಬಿಲಿಟೀಸ್ ಮುಂಬೈ, ವತಿಯಿಂದ ಮಾತು ಮತ್ತು ಕಿವುಡುತನ ತಪಾಸಣೆ ಮತ್ತು ಉಚಿತ ಶ್ರವಣೋಪಕರಣ ವಿತರಣಾ ಕಾರ್ಯಕ್ರಮ ಶ್ರೀ ರಾಜೇಂದ್ರ ರಸ್ತೆ ಸಂಜೆ 4 ಗಂಟೆಗೆ.
….. ಸೇಪಿಯನ್ಸ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ವತಿಯಿಂದ ರಂಗ ಕಹಳೆ ವಿದ್ಯಾರ್ಥಿ ತಂಡದಿಂದ ಗಿರಿಜಾ ಕಲ್ಯಾಣ ನಾಟಕ ಪ್ರದರ್ಶನ ಹಾಗೂ ಉದ್ಘಾಟನಾ ಕಾರ್ಯಕ್ರಮ. ಸ್ಥಳ ಕಲಾಮಂದಿರದ ಕಿರು ರಂಗಮಂದಿರ ಮೊದಲ ಪ್ರದರ್ಶನ 12ಗಂಟೆಗೆ ಎರಡನೇ ಪ್ರದರ್ಶನ 6:00 ಗಂಟೆಗೆ.
ಪ್ರತಿದಿನ…..
…. ಸ್ಕೌಟ್ ಎಂಡ್ ಗೈಡ್ಸ್ ಮೈದಾನದಲ್ಲಿ ಶಾಪಿಂಗ್ ಫೆಸ್ಟಿವಲ್ ಬೆಳಗ್ಗೆ 10.30 ಯಿಂದ.
…. ದಸರಾ ವಸ್ತುಪ್ರದರ್ಶನದಲ್ಲಿ ವಸ್ತುಪ್ರದರ್ಶನ 3:30 ಗಂಟೆಯಿಂದ.