ಮೈಸೂರು-26-3-22ರ- ಇಂದಿನ ನಗರ ಕಾರ್ಯಕ್ರಮ

167
Share

 

… ಮನವು ಫೌಂಡೇಶನ್ ಟ್ರಸ್ಟ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ಥಳ ಶ್ರೀ ದರ್ಶಿನಿ ಫಂಕ್ಷನ್ ಹಾಲ್ ಕೆಎಚ್ಬಿ ಕಾಲೋನಿ 9:00 ಗಂಟೆಯಿಂದ.

……. ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ಮೆದುಳಿನ ಪಾರ್ಶ್ವವಾಯು ಚಿಕಿತ್ಸೆ ಶಿಬಿರ ಸ್ಥಳ ಆಸ್ಪತ್ರೆ ಆವರಣ ಲಲಿತಾದ್ರಿಪುರ ರಸ್ತೆ ಬೆಳಗ್ಗೆ 10 ಗಂಟೆಯಿಂದ.
…… ಜಿಎಂ ಮೈಸೂರು ಆಯುರ್ವೇದಿಕ್ ನ್ಯೂರೋ ಮತ್ತು ಪಂಚಕರ್ಮ ಚಿಕಿತ್ಸಲಯ ಆಯುರ್ವೇದ ನ್ಯೂರೋ ತೆರಪಿ ಆರೋಗ್ಯ ಶಿಬಿರ ಉದ್ಘಾಟನೆ ಸ್ಥಳ ಶ್ರೀ ರಾಮಣ್ಣ ಜ್ಞಾನ ಕೇಂದ್ರ ಟ್ರಸ್ಟ್ ಅಪೋಲೋ ಆಸ್ಪತ್ರೆ ರಸ್ತೆ ಕುವೆಂಪುನಗರ ಬೆಳಗ್ಗೆ 10 ಗಂಟೆಯಿಂದ.
……… ಜೆಎಸ್ಎಸ್ ಫಾರ್ಮಾ ಕಾಲೇಜು ರಚನೆ ಆಧಾರಿತ ಮತ್ತು ಲಿಂಗ್ ಅಂಡ್ ಆಧಾರಿತ ಔಷಧ ವಿನ್ಯಾಸ ಕುರಿತು ಕಾರ್ಯಗಾರ ಸ್ಥಳ ಲ್ಯಾಬೋರೇಟರಿ ಜೆಎಸ್ಎಸ್ ಫಾರ್ಮಸಿ ಕಾಲೇಜು ಬೆಳಗ್ಗೆ 10 ಗಂಟೆಯಿಂದ.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಯುಗಾದಿ ಹಬ್ಬದ ಅಂಗವಾಗಿ ಮನೆಮನೆಗೆ ಪಂಚಾಂಗ ವಿತರಣೆ ಕಾರ್ಯಕ್ರಮ ಸ್ಥಳ ಗಂಡದಿರ ಆವರಣ ಒಂಟಿಕೊಪ್ಪಲು ಬೆಳಗ್ಗೆ 10 ಗಂಟೆಯಿಂದ.
……ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಗಳ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ಸಹಕಾರ ಸಂಘಗಳ ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟನೆ ಸ್ಥಳ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ ಬೆಳಗ್ಗೆ 10.30 ಗಂಟೆಗೆ.
……. ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಶ್ರೀ ವಾಸುದೇವ ಮಹಾರಾಜರ 83 ನೇ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಬ್ರಹ್ಮಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ ಸ್ಥಳ ಪತ್ರಕರ್ತರ ಭವನ ತ್ಯಾಗರಾಜ ರಸ್ತೆ ಬೆಳಗ್ಗೆ 11 ಗಂಟೆಗೆ.
….. ಪರಿವರ್ತನಾ ರಂಗ ಸಮಾಜ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಾಂತ್ರಿಕ ಅಕಾಡೆಮಿ ವತಿಯಿಂದ ಅಮೃತ ಸ್ವಾತಂತ್ರೋತ್ಸವ ಅಂಗವಾಗಿ ವಿಜ್ಞಾನ ಬೆಳವಣಿಗೆಯಲ್ಲಿ ಭಾರತೀಯ ಮಹಿಳಾ ವಿಜ್ಞಾನಿಗಳ ಪಾತ್ರ ಕುರಿತು ವಿಚಾರ ಸಂಕಿರಣ ಸಂಗೀತ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸಂಜೆ 4 ಗಂಟೆಗೆ.
……. ಕಲಾವಿದ ಶಿವಲಿಂಗಪ್ಪ ಅಭಿನಂದನಾ ಸಮಿತಿ ವತಿಯಿಂದ ಹಿರಿಯ ಕಲಾವಿದ ಶಿವಲಿಂಗಪ್ಪ ನವರ ಚಿತ್ರ ಶಿಲ್ಪ ಕಲಾಕೃತಿಗಳ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭ ಶ್ರೀ ನಟರಾಜ ಸಭಾಭವನ ಸಂಜೆ 4:30 ಗೆ.
ವ್ಯವಸ್ಥಾಪಕರು ಹೆಬ್ಬಾಳು ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಹೆಬ್ಬಾಗಿಲಿನ ಹೆಬ್ಬಾಗಿಲು ಕಮಾನು ಸುಧಾಮೂರ್ತಿಯವರ ಉದ್ಘಾಟನಾ ಸಮಾರಂಭ ಕೆಆರ್ಎಸ್ ರಸ್ತೆ ಸಂಜೆ 4 ಗಂಟೆಗೆ
…… ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಗಾನಯೋಗಿ ಪಂಚಾಕ್ಷರ ಗವಾಯಿಗಳ ಸ್ಮರಣಾರ್ಥ ವಚನ ಸಂಗೀತೋತ್ಸವ ಸ್ಥಳ ಶ್ರೀ ರಾಜೇಂದ್ರ ಭವನ ಜೆಎಸ್ಎಸ್ ಆಸ್ಪತ್ರೆ ಆವರಣ ಸಂಜೆ 5 ಗಂಟೆಗೆ.
…… ಅಪ್ರವರ0ಬೆ ನಾಗಚಂದ್ರ ವಿರಚಿತ ಪುಸ್ತಕಗಳ ಬಿಡುಗಡೆ ಸಮಾರಂಭ ಸ್ಥಳ ಬಿವಿ ಕಾರಂತರ ಚಾವಡಿ ರಂಗ ಸಂಜೆ 5.30 ಗಂಟೆಗೆ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ದಿವಂಗತ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ನಾದಬ್ರಹ್ಮ ಸಂಗೀತ ಸಭಾ j.l.b.ರಸ್ತೆ ಸಂಜೆ 5.30 ಗಂಟೆಗೆ
…… ಶ್ರೀರಾಮಕೃಷ್ಣ ಆಶ್ರಮ ವತಿಯಿಂದ ಸ್ವಾಮಿ ಶಿವಕಾಂತ್ ಆನಂದ ಅವರಿಂದ ವೇದಾಂತ ಪರಿಭಾಷಾ ಕುರಿತು ಉಪನ್ಯಾಸ ಸ್ಥಳ ಶ್ರೀ ರಾಮಕೃಷ್ಣಾಶ್ರಮದ ಸಭಾಂಗಣ ಯಾದವಗಿರಿ 6:00 ಗಂಟೆಗೆ.
ಅಭಿಯಂತರರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ವತಿಯಿಂದ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮ ಸ್ಥಳ ಕಿರು ರಂಗಮಂದಿರ ಕಲಾಮಂದಿರ ಆವರಣ ಸಂಜೆ 7 ಗಂಟೆಗೆ.
…… ನಿರಂತರ ಫೌಂಡೇಶನ್ ವತಿಯಿಂದ ನಿರಂತರ ರಂಗ ಉತ್ಸವ ನಾಟಕ ಪ್ರದರ್ಶನ ಸ್ಥಳ ರಾಮ ಗೋವಿಂದ ರಂಗಮಂದಿರ ರಾಮಕೃಷ್ಣನಗರ ಸಂಜೆ 7 ಗಂಟೆಗೆ.
ಕಲಾ ಸುರುಚಿ ರಂಗಮನೆ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಅಶ್ವಿನಿ ಕೂಲಿ ಕಜ್ಜಿಗೆ ಸ್ಥಳ ಸುರುಚಿ ರಂಗಮನೆ ಚಿತ್ರಭಾನು ರಸ್ತೆ ಕುವೆಂಪುನಗರ ಸಂಜೆ 7 ಗಂಟೆಗೆ.

Share