ಮೈಸೂರು – 3 ದಿನಗಳ ವರಗೆ “ಖಾತಾ ಆದಾಲತ್” ಕಾರ್ಯಕ್ರಮ

174
Share

 

ಮೈಸೂರು ಇಂದಿನಿಂದ ಶಾಸಕರಾದ ಶ್ರೀ ರಾಮದಾಸ್ ರವರ ನೇತೃತ್ವದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 64ರ ಅರವಿಂದನಗರ ಮತ್ತು ವಾರ್ಡ್ ನಂಬರ್ 65ರ ಶ್ರೀರಾಂಪುರ ಭಾಗದಲ್ಲಿ ಬರುವ ಒಟ್ಟು 23 ಮುಡಾ ಮತ್ತು ಖಾಸಗಿ ಬಡಾವಣೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಬಡಾವಣೆಗಳು ಮುಡಾ ವ್ಯಾಪ್ತಿಯಲ್ಲಿದ್ದು ಈ ಎಲ್ಲಾ ಬಡಾವಣೆಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಹಸ್ತಾಂತರಿಸುವ ಮೂಲಕ ಸ್ಥಳೀಯ ಈ ಬಡಾವಣೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈ 23 ಬಡಾವಣೆಗಳ ಖಾತೆ,ಕಂದಾಯ, ನಕ್ಷೆ ಅನುಮೂದನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಪಾಲಿಕೆಯ ಸಂಯುಕ್ತಾಶ್ರಯದಲ್ಲಿ 3 ದಿನಗಳ ವರಗೆ “ಖಾತಾ ಆದಾಲತ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ*

ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು,ಪೂಜ್ಯ ಮಹಾಪೌರರಾದ ಸುನಂದ ಪಾಲನೇತ್ರ ರವರು, ಸ್ಥಳೀಯ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗನಂದಾ,ಚಂಪಕ ರವರು,ಮುಡಾ ಆಯುಕ್ತರಾದ ದೀನೇಶ್ ರವರು,ನಗರಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ ರವರು ಮತ್ತು ಮುಡಾ ಅಧಿಕಾರಿಗಳು,ನಗರಪಾಲಿಕೆಯ ಅಧಿಕಾರಿಗಳು ಹಾಜರಿರುತ್ತಾರೆ.

ದಿನಾಂಕ : 08-08- 22
ವಾರ : ಸೋಮವಾರ
ಸಮಯ : ಬೆಳಗ್ಗೆ 10:00 ಘಂಟೆಗೆ
ಸ್ಥಳ :ಅನ್ನಪೂರ್ಣೇಶ್ವರಿಕಲ್ಯಾಣಮಂಟಪ. ಮಧುವನ ಉದ್ಯಾನವನದ ಎದುರು.ಬ್ರಹ್ಮರಾಂಭ ಕಲ್ಯಾಣ ಮಂಟಪದ ಪಕ್ಕ,ಶ್ರೀರಾಂಪು


Share