ಮೈಸೂರು ಇಂದಿನಿಂದ ಶಾಸಕರಾದ ಶ್ರೀ ರಾಮದಾಸ್ ರವರ ನೇತೃತ್ವದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 64ರ ಅರವಿಂದನಗರ ಮತ್ತು ವಾರ್ಡ್ ನಂಬರ್ 65ರ ಶ್ರೀರಾಂಪುರ ಭಾಗದಲ್ಲಿ ಬರುವ ಒಟ್ಟು 23 ಮುಡಾ ಮತ್ತು ಖಾಸಗಿ ಬಡಾವಣೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಬಡಾವಣೆಗಳು ಮುಡಾ ವ್ಯಾಪ್ತಿಯಲ್ಲಿದ್ದು ಈ ಎಲ್ಲಾ ಬಡಾವಣೆಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಹಸ್ತಾಂತರಿಸುವ ಮೂಲಕ ಸ್ಥಳೀಯ ಈ ಬಡಾವಣೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈ 23 ಬಡಾವಣೆಗಳ ಖಾತೆ,ಕಂದಾಯ, ನಕ್ಷೆ ಅನುಮೂದನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಪಾಲಿಕೆಯ ಸಂಯುಕ್ತಾಶ್ರಯದಲ್ಲಿ 3 ದಿನಗಳ ವರಗೆ “ಖಾತಾ ಆದಾಲತ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ*
ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು,ಪೂಜ್ಯ ಮಹಾಪೌರರಾದ ಸುನಂದ ಪಾಲನೇತ್ರ ರವರು, ಸ್ಥಳೀಯ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗನಂದಾ,ಚಂಪಕ ರವರು,ಮುಡಾ ಆಯುಕ್ತರಾದ ದೀನೇಶ್ ರವರು,ನಗರಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ ರವರು ಮತ್ತು ಮುಡಾ ಅಧಿಕಾರಿಗಳು,ನಗರಪಾಲಿಕೆಯ ಅಧಿಕಾರಿಗಳು ಹಾಜರಿರುತ್ತಾರೆ.
ದಿನಾಂಕ : 08-08- 22
ವಾರ : ಸೋಮವಾರ
ಸಮಯ : ಬೆಳಗ್ಗೆ 10:00 ಘಂಟೆಗೆ
ಸ್ಥಳ :ಅನ್ನಪೂರ್ಣೇಶ್ವರಿಕಲ್ಯಾಣಮಂಟಪ. ಮಧುವನ ಉದ್ಯಾನವನದ ಎದುರು.ಬ್ರಹ್ಮರಾಂಭ ಕಲ್ಯಾಣ ಮಂಟಪದ ಪಕ್ಕ,ಶ್ರೀರಾಂಪು