ಲಸಿಕೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

243
Share

ವಿ.ಕೆ. ಎಸ್ ಫೌಂಡೆಶನ್ ವತಿಯಿಂದ ಲಸಿಕೆ ಪಡೆಯುವವರಿಗೆ ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಸಂಚಾರಿ ಸಾರಿಗೆ ವ್ಯವಸ್ಥೆಯನ್ನ ಶ್ರೀರಾಂಪುರ ಅರವಿಂದನಗರ ಮತ್ತು ವಿವೇಕಾನಂದನಗರ ಬಡಾವಣೆಯ ನಿವಾಸಿಗಳಿಗೆ ಲಸಿಕೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದ ಚರಕ ಆಯುರ್ವೇದ ಆಸ್ಪತ್ರೆಯಲ್ಲಿ ಮಾಡಲಾಯಿತು, ಹಾಗು ಅವರಿಗೆ ಲಸಿಕೆ ಟೊಕನ್ ಪಡೆಯಲು ಸಹಕಾರಿಯಾಗಿ ವಿ.ಕೆ‌.ಎಸ್ ಫ಼ೋಂಡೆಶನ್ ಕಲ್ಪಿಸಿತು
ಇದೇ ಸಂಧರ್ಭದಲ್ಲಿ ಮಾತನಾಡಿದ ಯುವಮುಖಂಡ ವಿಕಾಸ್ ಶಾಸ್ತ್ರಿ ಎಲ್ಲರಿಗು ವ್ಯಾಕ್ಸಿನೇಷನ್‌ ಪಡೆಯಲು ದಯಮಾಡಿ ಸಾಲಾಗಿ ಬಂದು ತಾಳ್ಮೆಯಿಂದ ಲಸಿಕೆ ಪಡೆಯಬೇಕು ಏಕೆಂದರೆ ಲಸಿಕೆ ಪಡೆಯುವುದು ನಮ್ಮನ್ನು ಕೊರೋನದಿಂದ ರಕ್ಷಿಸಿಕೊಳ್ಳಲು ಆದರೆ ಸಾಮಜಿಕ ಅಂತರವಿಲ್ಲದ ಸೊಂಕು ತಗುಲಿಸಿಕೊಂಡು ಲಸಿಕೆ ಉದ್ದೇಶವನ್ನೆ ದಾರಿ ತಪ್ಪಿಸುವುದು ಸರಿಯಲ್ಲ ಅದರಿಂದ ದಯಮಾಡಿ ಟೊಕನ್ ಮುಂಚಿತವಾಗಿ ಪಡೆದು ಸಾಮಜಿಕ ಅಂತರ ಕಾಪಾಡಿಕೊಂಡು ಲಸಿಕೆ ಪಡೆಯಬೇಕಾಗಿ ಮನವಿ ಮಾಡಿದರು ಈ ಸಂಧರ್ಬದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿಯ ನಗರಾಧ್ಯಕ್ಷ ಪ್ರದೀಪ್ ಕಾರ್ಯದರ್ಶಿ ತೇಜಸ್ ಕೌಶಿಕ್ ಉಪಸ್ಥಿತರಿದ್ದರು


Share