ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ-ಶಿಲ್ಪಿ ಅರುಣ್ ರವರಿಗೆ ಸನ್ಮಾನ

232
Share

 

 

ಮೈಸೂರು,ಇಂದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕೇದಾರನಾಥ್ ಆವರಣದಲ್ಲಿರುವ ಪ್ರಸಿದ್ಧ ಶ್ರೀ ಶಂಕರಾಚಾರ್ಯರ 18 ಅಡಿಯ ಐಕ್ಯ ಸನ್ನಿಧಿಯಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆಯಾಗಲಿದೆ. ಮೈಸೂರಿನವರೇ ಆದ ಶಿಲ್ಪಿ ಅರುಣ್ ರವರಿಗೆ ಮೈಸೂರು ಜಿಲ್ಲಾ ಮಂತ್ರಿ ಎಸ್ ಟಿ ಸೋಮಶೇಖರ್ ರವರು ಸನ್ಮಾನಿಸಿ ಅಭಿನಂದಿಸಿದರು .. ಮಹಾಪೌರರಾದ ಸುನಂದಾ ಪಾಲನೇತ್ರ ಹಾಗೂ ಇನ್ನಿತರ ಗಣ್ಯರಿಂದ ಬಸವೇಶ್ವರ ವೃತ್ತದಲ್ಲಿರುವ ಶಿಲ್ಪಾ ಕೇಂದ್ರದಲ್ಲಿ ಅರುಣ್ ಶಿಲ್ಪಿ ಹಾಗೂ ಅವರ ತಾಯಿ ಮತ್ತು ಅವರ ಪತ್ನಿಗೆ ರವರಿಗು ಸಹ ಸನ್ಮಾನಿಸಿ ಎಂದು ಅಭಿನಂದಿಸಿ ಶುಭ ಕೋರಿದರು
,ಮಹಾಪೌರರಾದ ಸುನಂದಾ ಪಾಲನೇತ್ರ ,ಮೂಡ ಅಧ್ಯಕ್ಷರಾದ ಎಚ್ ವಿ ರಾಜೀವ್
,ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ,
,ವಿಕ್ರಂ ಅಯ್ಯಂಗಾರ್ , ,ಅಜಯ್ ಶಾಸ್ತ್ರಿ ,

,ಹಾಗೂ ಇನ್ನಿತರರು ಹಾಜರಿದ್ದರು


Share