ಶ್ರೀ ಕೆ.ಎಸ್.ಈಶ್ವರಪ್ಪ ರವರ ಮೈಸೂರು ಜಿಲ್ಲೆ ಪ್ರವಾಸ

254
Share

 

ಶ್ರೀ ಕೆ.ಎಸ್.ಈಶ್ವರಪ್ಪ ರವರ
ಮೈಸೂರು ಜಿಲ್ಲೆ ಪ್ರವಾಸ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಸಚಿವರಾದ
*ಶ್ರೀ ಕೆ.ಎಸ್.ಈಶ್ವರಪ್ಪರವರು . *
ಶನಿವಾರ 02-09-2021ರಂದು
ಮೈಸೂರು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ.
ಶಿವಮೊಗ್ಗ ದಿಂದ ಮದ್ಯಾಹ್ನ ರಸ್ತೆ ಮೂಲಕ ಹೊರಟು
ಸಂಜೆ ಮೈಸೂರಿಗೆ ಬಂದು ತಲುಪಲಿದ್ದಾರೆ.
ಸಂಜೆ 5 ಗಂಟೆಗೆ ಜರುಗಲಿರುವ
ಮೋದಿ ಯುಗೋತ್ಸವದಲ್ಲಿ
ಭಾಗವಹಿಸಲಿದ್ದಾರೆ, ನಂತರ ಓಬಿಸಿ ಮೋರ್ಚಾ ಸಭೆಯಲ್ಲಿ
ಭಾಗವಹಿಸಲಿದ್ದಾರೆ.
ದಿನಾಂಕ 03-10-2021ರ ಬೆಳಿಗ್ಗೆ ಅರಮನೆ ಮೈದಾನದಲ್ಲಿ
ಸೈಕಲ್ ಜಾಥಾಗೆ ಚಾಲನೇ ನೀಡಲಿದ್ದಾರೆ.
ತದನಂತರ
ಮಂಡ್ಯ ಜಿಲ್ಲೆಯ ಮಳವಳ್ಳೀಯಲ್ಲಿಯ
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನಂತರ ಮಳವಳ್ಳಿಯಿಂದ ರಸ್ತೆ ಮೂಲಕ
ಚಾಮರಾಜನಗರಕ್ಕೆ ತೆರಳಿ ಅಲ್ಲಿ ಜರುಗಲಿರುವ
ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಭಾಗವಹಿಸಿ ಸಂಜೆ ಬೆಂಗಳೂರಿಗೆ ತೆರಳಲಿದ್ದಾರೆ. ಚಿತ್ರಕೃಪೆ ಡೆಕ್ಕನ್ ಹೆರಾಲ್ಡ್್


Share