ಶ್ರೀ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲು ಆಗ್ರಹ

287
Share

 

ಮೈಸೂರು ಕಾಂಗ್ರೆಸ್ ನಿಯೋಗ ಹಾಗೂ ವಕೀಲರ ತಂಡ ಮೈಸೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಶ್ರೀ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲು ದೂರು ಸಲ್ಲಿಸಲಾಯಿತು.
ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿಜೆ ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್, ಮಂಜುಳಾ ಮಾನಸ, ವೆಂಕಟೇಶ್, ಶ್ರೀನಾಥ್ ಬಾಬು, ಹೆಡತಲೆ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ವಕೀಲರ ತಂಡದಿಂದ ಶಿವಪ್ರಸಾದ್, ಸುರೇಶ್ ಪಾಳ್ಯ ಕಾಂತರಾಜ್, ತಿಮ್ಮಯ್ಯ, ಶಿವಕುಮಾರ್, ಗಂಗಾಧರ್, ಮಂಜುನಾಥ್, ಕವಿತಾ ಕಾಳೆ, ಮಹೇಶ್, ಸುರೇಶ್, ಚರಣ್ ರಾಜ್.

ಕಾಂಗ್ರೆಸ್ ಪದಾಧಿಕಾರಿಗಳಾದ, ಹುಣಸೂರು ಬಸವಣ್ಣ, ಬೋಗಾದಿ ರವಿಚಂದ್ರ, ಎನ್ನ ಆರ್. ಮೊಹಲ್ಲ ಮಂಜು, ಲಕ್ಷ್ಮಣ್ಮ, ಮಲೆಯೂರು ಸಂತೋಷ್, ಸ ಕ್ಕಳ್ಳಿ ಬಸವರಾಜ್, ಡೈರಿ ವೆಂಕಟೇಶ್, ಈಶ್ವರ್ ಚಕಡಿ, ಡೋನಾಲ್ಡ್, ಎಂ.ಪಿ ಹೇಮಂತ್, ರಾಹುಲ್, ಮಹೇಶ್ ಸಿದ್ದರಾಜ್, ಜಮೀರ್, ಪುಟ್ಟಸ್ವಾಮಿ, ಜೈರಾಮ್, ಅಪ್ಪು, ಗಿಣಿ ಸ್ವಾಮಿ, ಕನಕರಾಜ. ತಿಮ್ಮರಾಜು, ಹುಚ್ಚಪ್ಪ, ಹಾಗೂ ಸುಮಾರು 50 ಮಂದಿ ನಿಯೋಗದಲ್ಲಿ ಭಾಗವಹಿಸಿದ್ದರು.


Share