ಶ್ರೀ ವಾಸುದೇವ್ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ

428
Share

 

ಶ್ರೀ ವಾಸುದೇವ ಮಹರಾಜರ 82ನೇ ಜಯಂತಿ ಅಂಗವಾಗಿ ಬ್ರಹ್ಮೀಭೂತ ಪೂಜ್ಯ ಶ್ರೀ ಮಹಾರಾಜ್ ಫೌಂಡೇಶನ್ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶ್ರೀ ವಾಸುದೇವ್ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು

ಶ್ರೀ ವಾಸುದೇವ್ ಮಹಾರಾಜ ಸದ್ಭಾವನಾ ಪ್ರಶಸ್ತಿ ಪ್ರದಾನ ಸ್ವೀಕರಿಸಿದ ವೈದ್ಯಕೀಯ ಕ್ಷೇತ್ರ ಡಾ॥ ಡಿ ತಿಮ್ಮಯ್ಯ ,
ಹಿರಿಯ ಗಾಯಕ ವಿದ್ವಾಂಸರು ಡಾ॥ ನೀಲತ್ತಹಳ್ಳಿ ರಾಮಶೇಷನ್ ,ಶೈಕ್ಷಣಿಕ ಕ್ಷೇತ್ರ ಕೆ. ಎಸ್. ಕೃಷ್ಣ , ಯೋಗ ಕ್ಷೇತ್ರ ಡಾ॥ ಬಿ.ಪಿ. ಮೂರ್ತಿ ,ಸಮಾಜ ಸೇವಾ ಕ್ಷೇತ್ರ ಸಿ ಎನ್ ಮಂಜೇಗೌಡ ,ಸಮಾಜ ಸೇವಾ ಕ್ಷೇತ್ರ ಎಸ್. ಇ . ಗಿರೀಶ್ ಪ್ರಶಸ್ತಿ ಪ್ರದಾನ ಮಾಡಲಾಯಿತು

ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ,ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ,ಕಾಂಗ್ರೆಸ್‌ ಯುವ ಮುಖಂಡರಾದ ಎಂ ಎನ್ ನವೀನ್ ಕುಮಾರ್ , ಶ್ರೀ ವಾಸುದೇವ್ ಪೌಂಡೇಶನ್ ಮುಖ್ಯ ಸಂಚಾಲಕರಾದ ನಾಗೇಂದ್ರಬಾಬು ,
ಶ್ರೀ ವಾಸುದೇವ್ ಮಹಾರಾಜ ಫೌಂಡೇಶನ್ ಸಂಚಾಲಕರಾದ ವಿಕ್ರಂ ಅಯ್ಯಂಗಾರ್ ,ಗದಾಧರ ,
ಹಾಗೂ ಇನ್ನಿತರರು ಹಾಜರಿದ್ದರು


Share