ಸಮಯ ನೀಡಿದರೆ ಸಂಪುಟದ ಬಗ್ಗೆ ಚರ್ಚೆ ಮುಖ್ಯಮಂತ್ರಿ,ಬೊಮ್ಮಾಯಿ

213
Share

ದೆಹಲಿ ಸಮಯ ನೀಡಿದರೆ ಸಂಪುಟದ ವಿಚಾರ ಬಗ್ಗೆ ಚರ್ಚೆ ಮಾಡುವುದಾಗಿ ದೆಹಲಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೈಕಮಾಂಡ್ ಜೊತೆ ಕೆಲವು ವಿಷಯದ ಬಗ್ಗೆ ಚರ್ಚೆ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜನಾಥ್ ಸಿಂಗ್ ಭೇಟಿಗೆ ಸಮಯ ಕೇಳಿರುವುದಾಗಿ ತಿಳಿಸಿದ ಮುಖ್ಯಮಂತ್ರಿ ಹಣಕಾಸು ಇಂಧನ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದರು ಮುಖ್ಯಮಂತ್ರಿ ಬೊಮ್ಮಾಯಿಯವರು ನಾಳೆ ಕೇಂದ್ರ ಸಚಿವರನ್ನು ಭೇಟಿ ಆಗುತ್ತಿದ್ದೇನೆ ಎಂದ ಅವರು ರಾಜ್ಯದ ಯೋಜನೆಗಳ ಮತ್ತು ಬಾಕಿ ಇರುವ ಯೋಜನೆ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು. ನಾಳೆ ರಾಜ್ಯದ ಸಂಸದರ ಜೊತೆಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ


Share