ಬೆಂಗಳೂರಿನ ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ – ಶ್ರೀಲಂಕಾ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಾಟವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವೀಕ್ಷಿಸಿದರು ಇದೇ ಸಂದರ್ಭದಲ್ಲಿ
ಸಂಸದರಾದ @Tejasvi_Surya, ವಿಧಾನಪರಿಷತ್ ನ ಪ್ರತಿಪಕ್ಷ ಉಪನಾಯಕ @Iam_KGovindaraj ಅವರು ನನ್ನೊಂದಿಗೆ ಕೆಲಹೊತ್ತು ಮಾತುಕತೆ ನಡೆಸುತ್ತಾ ಪಂದ್ಯ ವೀಕ್ಷಣೆ ಮಾಡಿದರು. ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ