ಬೆಂಗಳೂರು, ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ ನಗರದ ಬ್ಯಾಡರಹಳ್ಳಿ ತಾಣ ವ್ಯಾಪ್ತಿಯಲ್ಲಿರುವ ತಿಗಳರ ಪಾಳ್ಯದಲ್ಲಿ ಘಟನೆ ನಡೆದಿದೆ. ತಾಯಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಒಂದೇ ಕುಟುಂಬದ ಐದು ಮಂದಿ ಕೊಳೆತ ಶವ ನೇಣು ಬಿಗಿದು ಕೊಂಡಿರುವ
ಸ್ಥಿತಿಯಲ್ಲಿ ಪತ್ತೆಯಾಗಿದೆ, ಕಳೆದ ಮೂರುದಿನಗಳಿಂದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿತ್ರಕೃಪೆ ಒನ್ಇಂಡಿಯಾ