109
Share

????ಬೆಂಗಳೂರು, ಫೆಬ್ರವರಿ 22: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ದಿ ಲಲಿತ್ ಅಶೋಕ್ ನಲ್ಲಿ NASSCOM ಮುಂಬೈ ಇವರ ವತಿಯಿಂದ ಆಯೋಜಿಸಿದ್ದ ‘ಅಮೃತ ಕಾಲದಲ್ಲಿ ( 2022- 47) ವ್ಯಾಪಾರ ಬೆಳವಣಿಗೆಗೆ ಕ್ರಮಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.
( ಸದರನ್ ರೀಜನಲ್ ಕನ್ಸಲ್ಟೇಷನ್ / ವರ್ಕ್ ಶಾಪ್ ವಿತ್ ಎಸ್.ಸಿ.ಬಿ, ಡಿ.ಸಿ.ಐ.ಬಿ)

ಸಹಕಾರ ಸಚಿವ ಕೆ.ಎನ್.ರಾಜಣ್ಣ, NASSCOM ಮುಂಬೈ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪ ಸ್ಥಿತರಿದ್ದರು.

 


Share