ಏಕಾಗ್ರತಾ ಶಕ್ತಿಯು ನಿಮ್ಮ ಮನಸ್ಸು ಎಷ್ಟು ಆಲೋಚನೆಗಳಿಲ್ಲದೆ ಖಾಲಿಯಾಗಿದೆ ಎಂಬುವುದರ ಮೇಲೆ ಅವಲಂಬಿತವಾಗಿದೆ. ಮನಸ್ಸನ್ನು ಆಲೋಚನೆಗಳು ಇಲ್ಲದೆ ಖಾಲಿ ಮಾಡುವಲ್ಲಿ ಮೌನವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಎಲ್ಲಾ ಮಹಾಪುರುಷರು ಮತ್ತು ಋಷಿಗಳು ದೀರ್ಘ ಮೌನವನ್ನು ಆಚರಿಸಿದ್ದಾರೆ. ಭಗವದ್ಗೀತೆಯಲ್ಲಿ, ಶ್ರೀಕೃಷ್ಣನೂ “ಗಹನವಾದ ವಿಷಯಗಳಲ್ಲಿ, ನಾನು ಮೌನ” ಎಂದು ಹೇಳುತ್ತಾನೆ…. ಶ್ರೀ ಸ್ವಾಮೀಜಿ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...