ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

600
Share

ಮೌನ

ಏಕಾಗ್ರತಾ ಶಕ್ತಿಯು ನಿಮ್ಮ ಮನಸ್ಸು ಎಷ್ಟು ಆಲೋಚನೆಗಳಿಲ್ಲದೆ ಖಾಲಿಯಾಗಿದೆ ಎಂಬುವುದರ ಮೇಲೆ ಅವಲಂಬಿತವಾಗಿದೆ. ಮನಸ್ಸನ್ನು ಆಲೋಚನೆಗಳು ಇಲ್ಲದೆ ಖಾಲಿ ಮಾಡುವಲ್ಲಿ ಮೌನವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಎಲ್ಲಾ ಮಹಾಪುರುಷರು ಮತ್ತು ಋಷಿಗಳು ದೀರ್ಘ ಮೌನವನ್ನು ಆಚರಿಸಿದ್ದಾರೆ. ಭಗವದ್ಗೀತೆಯಲ್ಲಿ, ಶ್ರೀಕೃಷ್ಣನೂ “ಗಹನವಾದ ವಿಷಯಗಳಲ್ಲಿ, ನಾನು ಮೌನ” ಎಂದು ಹೇಳುತ್ತಾನೆ…. ಶ್ರೀ ಸ್ವಾಮೀಜಿ.

Share