ಮೈಸೂರು-600 ಕೆಜಿ ಮರಳು ಮೂಟೆ ಯೊಂದಿಗೆ ತಾಲೀಮು ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ ಮೂಟೆ ಹೊರಸುವುದರ ಮೂಲಕ ತಾಲೀಮು ಆರಂಭಿಸಲಾಯಿತು. ನಂತರ ಮೆರವಣಿ ಜಂಬು ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆನೆಗಳನ್ನು ಕರದೊಯ್ಯಲಾಯಿತು
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...