ಇಂದು ಕನ್ನಡ ಬಿಗ್ ಬಾಸ್ ಹತ್ತರ ಫಿನಾಲೆ ನಡೆಯುತ್ತಿದ್ದು ಇದರಲ್ಲಿ ಐದನೇ ಸ್ಪರ್ಧಿಯಾಗಿ ಹೊರಬಂದವರು ವರ್ತೂರ್ ಸಂತೋಷ್.
ಒಟ್ಟು ಆರು ಜನ ಪಿನಾಲೆಯಲ್ಲಿದ್ದು ನಿನ್ನೆ ತುಕಾಲಿ ಸಂತೋಷ ಅವರು ಹೊರಬಂದಿದ್ದರು.
ಸಂಗೀತ , ವರ್ತೂರ್ ಸಂತೋಷ್, ಪ್ರತಾಪ್, ವಿನಯ್ ಹಾಗೂ ಕಾರ್ತಿಕ್ ಐದು ಜನ ಸ್ಪರ್ಧಿಗಳು ಅಂತಿಮವಾಗಿ ಉಳಿದುಕೊಂಡಿದ್ದರು.
ಕಪ್ಪು ಗೆದ್ದೇ ಬಿಡುತ್ತಾರೆ ಎಂದುಕೊಂಡಿದ್ದ ವರ್ತೂರ್ ಸಂತೊಷ್ ಐದನೆಯವರಾಗಿ ಹೊರಬಂದಿದ್ದಾರೆ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...