ಇಂದು ಕನ್ನಡ ಬಿಗ್ ಬಾಸ್ ಹತ್ತರ ಫಿನಾಲೆ ನಡೆಯುತ್ತಿದ್ದು ಇದರಲ್ಲಿ ಐದನೇ ಸ್ಪರ್ಧಿಯಾಗಿ ಹೊರಬಂದವರು ವರ್ತೂರ್ ಸಂತೋಷ್.
ಒಟ್ಟು ಆರು ಜನ ಪಿನಾಲೆಯಲ್ಲಿದ್ದು ನಿನ್ನೆ ತುಕಾಲಿ ಸಂತೋಷ ಅವರು ಹೊರಬಂದಿದ್ದರು.
ಸಂಗೀತ , ವರ್ತೂರ್ ಸಂತೋಷ್, ಪ್ರತಾಪ್, ವಿನಯ್ ಹಾಗೂ ಕಾರ್ತಿಕ್ ಐದು ಜನ ಸ್ಪರ್ಧಿಗಳು ಅಂತಿಮವಾಗಿ ಉಳಿದುಕೊಂಡಿದ್ದರು.
ಕಪ್ಪು ಗೆದ್ದೇ ಬಿಡುತ್ತಾರೆ ಎಂದುಕೊಂಡಿದ್ದ ವರ್ತೂರ್ ಸಂತೊಷ್ ಐದನೆಯವರಾಗಿ ಹೊರಬಂದಿದ್ದಾರೆ.
ಮೈಸೂರು-ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನ ಹಿನ್ನಲೆಯಲ್ಲಿ
*ನಾಳೆ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ*
*ಪ್ರಸಾದ್ ಗೌರವಾರ್ಥವಾಗಿ *ಮೈಸೂರು ಮತ್ತು ಚಾಮರಾಜನಗರ* ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ...