HDK-ವಿರುದ್ಧ ನಿರ್ಮಾಪಕ – ರಾಕ್ಲೈನ್ ಆಕ್ರೋಶ ಕೇಳಿ ದ್ವನಿಸುರುಳಿ

607
Share

 

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅವರು ಇಂದು ಬೆಳಗ್ಗೆ ದಿವಂಗತ ನಟ ಅಂಬರೀಶ್ ಅವರ ಬಗ್ಗೆ ಮಾತನಾಡುವಾಗ 10 ಬಾರಿ ಯೋಚಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದೆ ಸುಮಾಲತಾ ಜೊತೆಯಲ್ಲಿ ಯಾರು ಇಲ್ಲ ಅಂದುಕೊಂಡು ಮಾತನಾಡುತ್ತಿದ್ದರೆ ಅದು ಸರಿ ಇಲ್ಲ, ನಾನು ಸೇರಿದಂತೆ ಸಹಸ್ರಾರು ಅಭಿಮಾನಿಗಳು ಅವರ ಜೊತೆ ಇದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಸುಮಲತಾ ಮಂಡ್ಯದ ಸೊಸೆ. ಮಂಡ್ಯದ ಡ್ಯಾಮ್ ಹಿತ ಕಾಯುತ್ತಾರೆ ಎಂದಿದ್ದಾರೆ. ಚಿತ್ರಕೃಪೆ ಕನ್ನಡ ನ್ಯೂಸ್ 18

ಈ ಸಂಬಂಧ ರಾಕ್ ಲೈನ್ ವೆಂಕಟೇಶ್ ಮಾತನಾಡಿರುವ ದ್ವನಿಸುರುಳಿ ಕೇಳಿ.


Share