ಚಿತ್ರ ಕೃಪೆ ನ್ಯೂಸ್ 18
ಬೆಂಗಳೂರು, ಜನಾರ್ದನ ರೆಡ್ಡಿ ಹೊಸ ಪಕ್ಷವನ್ನು ಘೋಷಿಸಿದ್ದು ಕಲ್ಯಾಣ ರಾಜ್ಯ ಪ್ರಗತಿಪಕ್ಷ ಎಂದು ತಿಳಿಸಿದರು ಭಾರತದ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಸ್ಮರಿಸುತ್ತ ಪಕ್ಷವನ್ನು ಘೋಷಿಸುತ್ತಿದ್ದೇನೆ ಎಂದು ತಿಳಿಸಿ ಹೇಳಿದರು ಅಭಿವೃದ್ಧಿ ಕೆಲಸ ಮಾಡುವ ಸಲುವಾಗಿ ಹೊಸಪಕ್ಷ ಕಟ್ಟಿತ್ತಿರುವುದಾಗಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ ಯಾವುದೇ ಜಾತಿ ಮತ ಬೇಡ ಇಲ್ಲದೆ ರಾಜ್ಯದ ಕನಸು ಹೊತ್ತು ಪಕ್ಷ ಕಟ್ಟುತ್ತಿರುವುದು ಉದ್ದೇಶವನ್ನು ತಿಳಿಸಿದರು ಸಾರ್ವಜನಿಕರ ಬದುಕಿಗೆ ತಾವು ಬರಲು ತೀರ್ಮಾನಿಸುವುದಾಗಿ ಹೇಳಿದರು ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಾನು ಕಷ್ಟದಲ್ಲಿದ್ದಾಗ ನನ್ನ ಬಳಿ ಯಾರು ಬರಲಿಲ್ಲ ಎಂದು ರೆಡ್ಡಿ ಅವರು ಪಾರಿಜಾತ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನನ್ನ ಜೊತೆಯಲ್ಲಿ ನಿಂತು ಧೈರ್ಯ ತುಂಬಿದರು ಎಂದು ಸ್ಮರಿಸಿಕೊಂಡರು ಇಂದು ಪತ್ರಿಕಾಗೋಷ್ಠಿ ಯುದ್ದಕ್ಕೂ ಹಳೆಯ ವಿಷಯಗಳನ್ನು ನೆನಪು ಮಾಡಿಕೊಂಡರು ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಶಾಸಕರ ಆಯ್ಕೆಯಾಗುವವರೆಗೆ ಇಡೀ ಜಿಲ್ಲೆಯಾದಂತ ಬಿಜೆಪಿ ಮಯ ಮಾಡಿದ ಬಗ್ಗೆ ವಿವರ ನೀಡಿದರು