ಎಂಪಿ ಉದಯರಾಗ ಕಾರ್ಯಕ್ರಮದಲ್ಲಿ ಮೈಸೂರು ನಗರದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಾಡಿರುವ ಭಜನೆ ಆಲಿಸುವುದರೊದಿಗೆ ಹೊಸ ಚೈತನ್ಯದೊಂದಿಗೆ ದಿನ ಆರಂಭಿಸಿ.
ಶ್ರೀ ನೂರಾರು ಭಜನೆಗಳನ್ನು ಕೇಳಲು i tunes ಅಥವ play store ನಲ್ಲಿ ತಪ್ಪದೆ ಖರೀದಿಸಿ.
ಎಲ್ಲರಿಗೂ ಶುಭೋದಯ
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...