ಎಂಪಿ- MP- ಕರೋನಾ ಕರ್ಫ್ಯೂ ಟೈಂಪಾಸ್… ಎಂಬ ಸಣ್ಣ ಕಾರ್ಯಕ್ರಮವನ್ನು ಆರಂಭಿಸಿದೆ ನಮ್ಮ ಮೈಸೂರು ಪತ್ರಿಕೆ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಕರೊನ, ಸುದ್ದಿ ರಾಜಕೀಯ ಸುದ್ದಿ, ಕೇಳಿ ಬೇಜಾರಾಗಿರಬಹುದು ಬೇಜಾರಾಗಬಹುದು ಹೀಗಾಗಿ ಕೆಲವು ಕ್ಷಣಗಳು ಆನಂದಿಸಿ ನಕ್ಕು ಇನ್ನೊಬ್ಬರನ್ನು ನಗಿಸುವ ಉದ್ದೇಶವಾಗಿದೆ.
https://youtube.com/shorts/rZMiDfbrk_E?si=1twV5tYVhLpoi8IR
ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ.
ನೆನ್ನೆ ಅಂದರೆ ದಿನಾಂಕ 11.05.24 ರಂದು ಮೇಲುಕೋಟೆಯಲ್ಲಿ 1007ನೇ ಜಯಂತಿ ಅಂಗವಾಗಿ ರಾಮಾನುಜಾಚಾರ್ಯರಿಗೆ ವಿಜೃಂಭಣೆಯಿಂದ ಮಹಾ ರಥೋತ್ಸವವೂ ನಡೆಯಿತು. ದೇವಸ್ಥಾನದಲ್ಲಿ ರಾಮಾನುಜಾಚಾರ್ಯರಿಗೆ ಸುಮಾರು ಬೆಳಗ್ಗೆ 9 ಗಂಟೆಗೆ ವೇದಪಾರಾಯಣ...