MP: ದಸರಾ ವಿಶೇಷ ಅಡಿಗೆಮನೆ- ದೇವಿಗೆ ನಾಳಿನ ನೈವೇದ್ಯ, ವೀಕ್ಷಿಸಿ

417
Share

 

ಮೈಸೂರು ಪತ್ರಿಕೆ ವೀಕ್ಷಕರಿಗೆ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ನೀಡಲು ಮುಂದಾಗಿದೆ .ನಾಡಹಬ್ಬ ದಸರಾ ನಾಳೆಯಿಂದ ಪ್ರಾರಂಭವಾಗುತ್ತಿದೆ . ನವರಾತ್ರಿ ಗಳೆಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು. ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಾ ಕಶ್ಯಪ್ ರವರು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .

ನವರಾತ್ರಿಯ ಪ್ರಥಮ ದಿನವಾದ ನಾಳೆ ಗೌರಿ ಯನ್ನು ಪೂಜಿಸಲಾಗುವುದು.
ತುಪ್ಪದ ಅನ್ನ ಗೌರಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಅರ್ಪಣೆ ಮಾಡಬೇಕು ಎಂಬುದನ್ನು ತಿಳಿಯೋಣ .


Share