ಮೈಸೂರು ಭಜನಾ ಸಮಾವೇಶ ವಿಠ್ಠಲ ಸೇವಾ ಟ್ರಸ್ಟಿನ ಗುರುಗಳಾದ ಶ್ರೀ ಶ್ರೀ ಸುಬ್ಬರಾವ್ ದಾಸರು ಅವರು, “ದಾಸರಿಂದ ದಾಸಪದಗಳು”, ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ಅಂಕಿತ ಇರುವುದನ್ನು ಮಾತ್ರ ಸೀಮಿತವಾಗಿ ಪ್ರಸ್ತುತಪಡಿಸಲಾಗುವುದು. ಚಿತ್ರಕೃಪೆ ವಿಜಯ karnataka.com
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...