MP-1 ಲೈನ್ ನ್ಯೂಸ್ …….

309
Share

* 7 ತಿಂಗಳ ಪ್ರತಿಭಟನೆಯನ್ನು ಗುರುತಿಸಲು ರೈತರು ಜೂನ್ 26 ರಂದು ರಾಜ್ಯಪಾಲರ ಮನೆಗಳಲ್ಲಿ ಧರಣಿ ನಡೆಸಲು ಘೋಷಿಸಿದ್ದಾರೆ

* ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಾಮಣ ಅವರು ತಿರುಮಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿದಿದ್ದಾರೆ

* ಜರ್ಮನಿಗೆ ಜುಲೈ 1 ರಿಂದ ಹೆಚ್ಚಿನ ದೇಶಗಳಿಗೆ ಕೋವಿಡ್ ಗಾಗಿ ರದ್ಧು ಪಡಿಸಿದ್ದ ಪ್ರಯಾಣದ ಎಚ್ಚರಿಕೆಯನ್ನು ತೆಗೆದುಹಾಕಲಿದೆ ಎಂದು ವಿದೇಶಾಂಗ ಸಚಿವ ಹೆಕೊ ಮಾಸ್ ಎರಿಡ್ ರಿನ್ಸಿನ್ ಹೇಳಿದ್ದಾರೆ

* ಮುಲಾಯಂ ಸಿಂಗ್ ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ಉತ್ತರಪ್ರದೇಶದ ಗ್ರಾಮದಲ್ಲಿ ವ್ಯಾಕ್ಸಿನೇಷನ್ ತೆಹೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ

* ಪ್ರಖ್ಯಾತ ಪರಿಸರವಾದಿ ಪ್ರೊಫೆಸರ್ ರಾಧಮೋಹನ್ ಅವರ ನಿಧನಕ್ಕೆ ಪಿಎಂ ಮೋದಿ ಸಂತಾಪ ಸೂಚಿಸಿದ್ದಾರೆ

* ಕೇಂದ್ರ ಸರ್ಕಾರಿ ಇಲಾಖೆಗಳು, ಸಚಿವಾಲಯಗಳು ‘ನಿಯಂತ್ರಿಸಬಹುದಾದ ವೆಚ್ಚ’ವನ್ನು 20% ಕಡಿತಗೊಳಿಸಲು ಆದೇಶಿಸಲಾಗಿದೆ


Share