ಆರೋಗ್ಯ ಮಂಥನ ವೈದ್ಯರೊಂದಿಗಿನ ನೇರ ಸಂದರ್ಶನ ಫೋನ್-ಇನ್ ….

183
Share

ಆರೋಗ್ಯ ಮಂಥನ ವೈದ್ಯರೊಂದಿಗಿನ ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮ

“ಮಧುಮೇಹ” ಸಂಬಂಧ

ಡಾ. ಎ.ಆರ್. ರೇಣುಕಾಪ್ರಸಾದ್
ಖ್ಯಾತ ಮಧುಮೇಹ ತಜ್ಞರು ಹಾಗೂ
ವ್ಯವಸ್ಥಾಪಕ ನಿರ್ದೇಶಕರು
ನ್ಯೂ ಡಯಾಕೇರ್ ಸೆಂಟರ್ ಆಂಡ್ ಪಾಲಿಕ್ಲಿನಿಕ್
ಮೈಸೂರು ಇವರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ದಿನಾಂಕ 01/04/2022 ಶುಕ್ರವಾರ
ಸಮಯ: ಬೆಳಗ್ಗೆ 11:30 ರಿಂದ 12:30ರ ವರೆಗೆ

ಮಧುಮೇಹ/ಸಕ್ಕರೆ ಕಾಯಿಲೆಯಿಂದಾಗುವ ಗಂಡಾಂತರಗಳಿಂದ ಪಾರಾಗುವುದು ಹೇಗೆ?, ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ ಇದಿಯೆ?, ಟೈಪ್ 2 ಮಧುಮೇಹ ಎಂದರೇನು? ಮಧುಮೇಹವನ್ನು ಇಮ್ಮೆಟ್ಟಿಸಬಹುದೆ?, ಮಧುಮೇಹವನ್ನು ನಿಯಂತ್ರಿಸಿದರೆ ಎಷ್ಟು ಕಾಯಿಲೆಗಳು ಬರದಂತೆ ತಡೆಗಟ್ಟಬಹುದು? ಹಾಗೂ ಮಧುಮೇಹ ನಿಯಂತ್ರಣ ಎಷ್ಟು ಸುಲಭ ಹಾಗೂ ಆದುನಿಕ ಪರೀಕ್ಷೆ ಮತ್ತು ಚಿಕಿತ್ಸೆಗಳ ಒಳಗೊಂಡಂತೆ ಯಾವುದೇ ಪ್ರಶ್ನೆಗಳು, ಅನುಮಾನಗಳು ಇದ್ದಲ್ಲಿ ಕರೆಮಾಡಿ ತಜ್ಞ ವೈದ್ಯರ ಜೊತೆ ನೇರವಾಗಿ ಮಾತನಾಡಬಹುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ದೂರವಾಣಿ ಸಂಖ್ಯೆ: 8296725912, 0821-2546563 ಸಂಪರ್ಕಿಸಬಹುದು

ಜೆಎಸ್‍ಎಸ್ ರೇಡಿಯೋವನ್ನು ಆ್ಯಪ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದುದೂರವಾಣಿ ಸಂಖ್ಯೆ: *8296725912, 0821-2546563*

ಜೆಎಸ್‍ಎಸ್ ರೇಡಿಯೋವನ್ನು ಆ್ಯಪ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದು. ಎನ್ನಲಾಗಿದೆ

ಆ್ಯಪ್ ಲಿಂಕ್ :
https://play.google.com/store/apps/details?id=com.atc.jss

ಜೆಎಸ್ಎಸ್ ಮಹಾವಿದ್ಯಾಪೀಠ
*ಜೆಎಸ್ಎಸ್ ರೇಡಿಯೋ 91.2FM*
ಸಮುದಾಯ ಬಾನುಲಿ ಕೆಂದ್ರ
ಜೆಎಸ್ಎಸ್ ಕಲಾ,


Share