ಸಂತಾನಸಮಸ್ಯೆಗೆ-ಅರಿವು ಮೂಡಿಸುವ ಜಾಥಾ

316
Share


ಮೈಸೂರು          ಸಂತಾನಸಮಸ್ಯೆಗೆಇರುವಎಲ್ಲಾಕಾರಣಗಳು, ಅದಕ್ಕೆಲಭ್ಯವಿರುವಚಿಕಿತ್ಸೆಗಳಬಗ್ಗೆದಂಪತಿಗಳಿಗೆಅರಿವುಮೂಡಿಸಲು ಮೈಸೂರಿನಅಂತಾನತಜ್ಞರು, ಇಂಡಿಯನ್ಸೊಸೈಟಿಫಾರ್ಅಸಿಸ್ಟೆಡ್ರಿಪ್ರೊಡಕ್ಷನ್‌ನಕರ್ನಾಟಕಶಾಖೆಯಸಹಹಯೋಗತ್ವದಲ್ಲಿಫೆಬ್ರವರಿ18ರಂದುಭಾನುವಾರಬೆಳಗ್ಗೆ 7 ಘಂಟೆಗೆಕೋಟೆಆಂಜನೇಯಸ್ವಾಮಿದೇವಸ್ಥಾನದಮುಂಭಾಗದಿAದಒಂದುಕಾಲ್ನಡಿಗೆಜಾಥಾವನ್ನುಏರ್ಪಡಿಸಿದ್ದರು. ಜಾಥಾವನ್ನುಮೈಸೂರಿನವಿಶ್ವವಿಧ್ಯಾನಿಲಯದಕುಲಪತಿಗಳಾದಡಾ. ಲೋಕನಾಥ್‌ರವರುಉದ್ಘಾಟಿಸಿದರು. ಸಂತಾನತಜ್ಞರು, ಸಂಘದಅಧ್ಯಕ್ಷರಾದಡಾ. ನಿವೇದಿತಾಶೆಟ್ಟಿ, ಖಜಾಂಚಿಯಾದಡಾ. ಸೌಮ್ಯದಿನೇಶ್, ಪದಾಧಿಕಾರಿಯಾದಡಾ. ನವ್ಯಶ್ರೀಎಸ್., ಸಂತಾನತಜ್ಞರಾದಡಾ. ಯೋಗಿತಾರಾವ್, ಡಾ. ಜ್ಯೋತಿ, ಡಾ. ಪ್ರಿಯಾಮಹೇಶ್, ಡಾ. ಮಾಧುರಿ, ಡಾ. ಚೇತನಾ, ಡಾ. ಪ್ರಾಕಾಶ್ಸವನೂರು, ಡಾ. ಸೀಮಾ, ಡಾ. ಪುಷ್ಪಮುಂತಾದವರುಮೈಸೂರಿನಹಲವುಸಂತಾನಚಿಕಿತ್ಸಾಕೇಂದ್ರಗಳಸಿಬ್ಬಂದಿಮುಂತಾದವರುಭಾಗವಹಿಸಿದ್ದರು.


Share