ಮೈಸೂರಿನಲ್ಲಿ ಆಷಾಡ ಶುಕ್ರವಾರ ಎಂದರೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಮಾಡಲು ಹಿಂಡು ಹಿಂಡು ಭಕ್ತರು ದರ್ಶಿಸುವುದು ಸಾಮಾನ್ಯ. ಆದರೆ ಶನಿವಾರವು ಭಕ್ತರ ಸಾಲೇನೂ ಕಡಿಮೆಯಾಗಿಲ್ಲ. ವೀಕ್ಷಿಸಿ ….
*ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ ಭಕ್ತಿ ಅನನ್ಯವಾದುದು: ಹೆಚ್. ವಿ ರಾಜೀವ್*
ಶ್ರೀ ಶಂಕರಾಚಾರ್ಯರ ಧರ್ಮನಿಷ್ಠೆ ಶ್ರದ್ಧೆ ಭಕ್ತಿ ಛಲ ಅನನ್ಯವಾದುದು. ಅವುಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದಲ್ಲಿ ಅಳವಡಿಸಿಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾದುದು ಪಾಲಕರ...