ಚಾಮುಂಡೇಶ್ವರಿ- ಸಿದ್ದೇಗೌಡ, ಕೊಳ್ಳೇಗಾಲ (ಮೀ) -ಎ ಆರ್ ಕೃಷ್ಣಮೂರ್ತಿ ಸೇರಿ ಕಾಂಗ್ರೆಸ್ ನ 2 ನೇ ಪಟ್ಟಿ ಬಿಡುಗಡೆ

202
Share

ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಸಂಖ್ಯೆ ಮತ್ತು ಕ್ಷೇತ್ರಗಳ ಹೆಸರು
1 . ನಿಪ್ಪಾಣಿ – ಕಾಕಾಸಾಹೇಬ ಪಾಟೀಲ
2 . ಗೋಕಾಕ್ – ಮಹಾಂತೇಶ ಕಡಾಡಿ
3 . ಕಿತ್ತೂರು – ಬಾಬಾಸಾಹೇಬ ಡಿ.ಪಾಟೀಲ
4 . ಸೌಂದತ್ತಿ ಯೆಲ್ಲಮ್ಮ – ವಿಶ್ವಾಸ್ ವಸಂತ್ ವೈದ್ಯ
5 . ಮುಧೋಳ – ಎಸ್‌ಸಿ ರಾಮಪ್ಪ ಬಾಳಪ್ಪ ತಿಮ್ಮಾಪುರ
6 . ಬಿಳಗಿ – ಜೆ.ಟಿ. ಪಾಟೀಲ್
7 . ಬಾದಾಮಿ – ಭೀಮಸೇನ್ ಬಿ.ಚಿಮ್ಮಣ್ಣಕಟ್ಟಿ
8 . ಬಾಗಲಕೋಟೆ – ಹುಲ್ಲಪ್ಪ ವೈ.ಮೇಟಿ
9 . ಬಿಜಾಪುರ ನಗರ – ಅಬ್ದುಲ್ ಹಮೀದ್ ಕಾಜಾಸಾಹೇಬ್ ಮುಶ್ರೀಫ್
10 ನಾಗತಾನ್ – ಎಸ್ಸಿ – ವಿಠ್ಠಲ್ ಕಟಕಧೊಂದ್
11 ಅಫಜಲಪುರ – ಎಂ.ವೈ. ಪಾಟೀಲ್
12 . ಯಾದಗಿರಿ – ಚನ್ನಾರೆಡ್ಡಿ ಪಾಟೀಲ್ ತುನ್ನೂರ
13 . ಗುರ್ಮಿತ್ಕಲ್ – ಬಾಬುರಾವ್ ಚಿಂಚನಸೂರ್
14 .ಗುಲ್ಬರ್ಗದಕ್ಷಿಣ – ಅಲ್ಲಮಪ್ರಭು ಪಾಟೀಲ
15 . ಬಸವಕಲ್ಯಾಣ –
ವಿಜಯ್ ಧರಂ ಸಿಂಗ್
16 . ಗಂಗಾವತಿ – ಇಕ್ಬಾಲ್ ಅನ್ಸಾರಿ
17 . ನರಗುಂದ – ಬಿ.ಆರ್.ಯಾವಗಲ್
18 . ಧಾರವಾಡ – ವಿನಯ್ ಕುಲಕರ್ಣಿ
19 . ಕಲಘಟಗಿ – ಸಂತೋಷ್ ಎಸ್ ಲಾಡ್
20 . ಸಿರ್ಸಿ – ಭೀಮಣ್ಣ ನಾಯ್ಕ

21 . ಯಲ್ಲಾಪುರ – ವಿ.ಎಸ್. ಪಾಟೀಲ್
22 . ಕೂಡ್ಲಿಗಿ – ಎಸ್.ಟಿ – ಡಾ. ಶ್ರೀನಿವಾಸ್ ಎನ್.ಟಿ
23 . ಮೊಳಕಾಲ್ಮುರು-ಎಸ್.ಟಿ – ಎನ್.ವೈ.ಗೋಪಾಲಕೃಷ್ಣ
24 . ಚಿತ್ರದುರ್ಗ – ಕೆ.ಸಿ. ವೀರೇಂದ್ರ (ಪಾಪಿ)
25 . ಹೊಳಲ್ಕೆರೆ – ಎಸ್.ಸಿ – ಆಂಜನೇಯ ಹೆಚ್
26 . ಚೆನ್ನಗಿರಿ – ಬಸವರಾಜು ವಿ . ಶಿವಗಂಗ
27 . ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
28 . ಉಡುಪಿ -ಪ್ರಸಾದರಾಜ್ ಕಾಂಚನ್
29 . ಕಡೂರು – ಆನಂದ್ ಕೆ.ಎಸ್
30 . ತುಮಕೂರು ನಗರ –
ಇಕ್ಬಾಲ್ ಅಹಮದ್
31 . ಗುಬ್ಬಿ – ಎಸ್.ಆರ್. ಶ್ರೀನಿವಾಸ್
32 . ಯಲಹಂಕ – ಕೇಶವ ರಾಜಣ್ಣ ಬಿ
33 . ಯಶವಂತಪುರ – ಎಸ್.ಬಾಲರಾಜಗೌಡ
34 . ಮಹಾಲಕ್ಷ್ಮಿ ಲೇಔಟ್ –
ಕೇಶವ ಮೂರ್ತಿ
35 . ಪದ್ಮನಾಬ ನಗರ – ವಿ.ರಘುನಾಥ ನಾಯ್ಡು
36 . ಮೇಲುಕೋಟೆ – ಶ್ರೀ ದರ್ಶನ್ ಪುಟ್ಟಣ್ಣಯ್ಯನವರಿಗೆ ಬಿಟ್ಟುಕೊಟ್ಟಿದ್ದಾರೆ
ಸರ್ವೋದಯ ಕರ್ನಾಟಕ ಪಕ್ಷ
37 . ಮಂಡ್ಯ – ಪಿ.ರವಿಕುಮಾರ್
38 . ಕೃಷ್ಣರಾಜಪೇಟೆ – ಬಿ.ಎಲ್. ದೇವರಾಜ
39 . ಬೇಲೂರು – ಬಿ. ಶಿವರಾಂ
40 . ಮಡಿಕೇರಿ – ಡಾ.ಮಂತರ್ ಗೌಡ
41 . ಚಾಮುಂಡರವರಿ – ಸಿದ್ಧೇಗೌಡ
42 . ಕೊಳ್ಳೇಗಾಲ – ಎಸ್‌ಸಿ – ಎ.ಆರ್.ಕ್ರಿಷ್ಣ ಮೂರ್ತಿ


Share