ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಬಗ್ಗೆ ಜನಜಾಗೃತಿ

160
Share

 

*ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಬಗ್ಗೆ ಜನಜಾಗೃತಿ*

ವಿಶ್ವ ಪರಿಸರ ಸಂರಕ್ಷಣಾ ದಿನ ಅಂಗವಾಗಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧದ ಬಗ್ಗೆ ಮೈಸೂರು ನಗರದ ವಿವಿಧ ಕಡೆಯಲ್ಲಿ ಜನಜಾಗೃತಿ ಅಭಿಯಾನವು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಿಭಾಗ ಹಮ್ಮಿಕೊಳ್ಳಲಾಗಿದೆ

28/07/2022 ರಂದು ಗುರುವಾರ ಬೆಳಿಗ್ಗೆ 8ಗಂಟೆಗೆ ಎಂಜಿ ರಸ್ತೆಯಲ್ಲಿರುವ
ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಬಗ್ಗೆ ವಿವಿಧ ಕಡೆ ಜನಜಾಗೃತಿ ಅಭಿಯಾನವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಿಭಾಗ ಪ್ರಚಾರ ಪ್ರಮುಖ್ ಸುಮಾ ರವರು ತಿಳಿಸಿದ್ದಾರೆ

ಎಂ ಜಿ ರಸ್ತೆಯಲ್ಲಿರುವ ತರಕಾರಿ ಮಾರ್ಕೆಟ್ ,ದೊಡ್ಡ ಮಾರ್ಕೆಟ್ ,ಚಿಕ್ಕ ಮಾರ್ಕೆಟ್ ,ಕೆ ಟಿ ಸ್ಟ್ರೀಟ್ ,ಲ್ಯಾನ್ಸ್ ಡೌನ್ ಬಿಲ್ಡಿಂಗ್ ,ಮನ್ನಾರ್ ಮಾರ್ಕೆಟ್ ,ಹಳೆ ಸಂತೆ ಪೇಟೆ , ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಗ್ರಾಹಕರಿಗೂ ಮತ್ತು ಸಾರ್ವಜನಿಕರಿಗೆ ಕರಪತ್ರ ನೀಡಿ ಜಾಗೃತಿ ಮೂಡಿಸಲಾಗುವುದು

ದಯಮಾಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು

ಈ ಜಾಗೃತಿ ಕಾರ್ಯಕ್ರಮಕ್ಕೆ ಭಾಗವಹಿಸುವವರು
9880752727 ಸಂಪರ್ಕಿಸಬಹುದು

ಈ ಜಾಗೃತಿ ಕಾರ್ಯಕ್ರಮದಲ್ಲಿ
ಪೂಜ್ಯ ಮಹಾಪೌರರಾದ ಸುನಂದಾ ಪಾಲನೇತ್ರ ,
ಮೈಸೂರು ಮಹಾನಗರ ಪಾಲಿಕೆ ಡಾ.ಡಿ ಜಿ ನಾಗರಾಜ್, ಕೆ ಆರ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಮಹೇಶ್,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಲಯ ಅಧ್ಯಕ್ಷರಾದ ರವಿಶಂಕರ್ ಹಾಗೂ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮತ್ತು ಇನ್ನಿತರರು ಆಗಮಿಸಲಿದ್ದ

 

ತಮ್ಮ ವಿಶ್ವಾಸಿ
ಸುಮಾ

+91 6362 232 741


Share