ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಜನ್ಮ ಕೊಟ್ಟ ತಂದೆ ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲಾರೆವು.
ದೈವಿಕ ಗುರುವಿನ ಋಣವನ್ನಂತು ಎಂದೆಂದಿಗೂ ತೀರಿಸಲಾರೆವು.
ಕೃತಜ್ಞತಾ ಭಾವನೆಯಿಂದ ಮಾತ್ರ ಅದು ನೆರವೇರಲು ಸಾದ್ಯ
ಸಚ್ಚಿದಾನಂದ ! ಓ ಪ್ರಭು ಶಾಶ್ವತವಾದ ಆನಂದ .
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ , ಸಂತ್ರಸ್ತೆ ಅಪಹರಣದ ಕೇಸಿನಲ್ಲಿ SIT ತಂಡವು ಮಾಜಿ ಸಚಿವ ರೇವಣ್ನವರನ್ನು ನಿನ್ನೆ ದಿನ ಬಂಧಿಸಿ ವೈದ್ಯಕೀಯ ತಪಸಣೆ ನಂತರ ಇಂದು ಸಂಜೆ ಬೆಂಗಳೂರಿನ ಕೋರಮಂಗಲದಲ್ಲಿರುವ...