ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

237
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಜನ್ಮ ಕೊಟ್ಟ ತಂದೆ ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲಾರೆವು.
ದೈವಿಕ ಗುರುವಿನ ಋಣವನ್ನಂತು ಎಂದೆಂದಿಗೂ ತೀರಿಸಲಾರೆವು.
ಕೃತಜ್ಞತಾ ಭಾವನೆಯಿಂದ ಮಾತ್ರ ಅದು ನೆರವೇರಲು ಸಾದ್ಯ
ಸಚ್ಚಿದಾನಂದ ! ಓ ಪ್ರಭು ಶಾಶ್ವತವಾದ ಆನಂದ .


Share