ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

256
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಮನುಷ್ಯನು ಯಾವುದೇ ಪ್ರಯತ್ನ ಮಾಡದೆ ಫಲಿತಾಂಶವನ್ನು ನಿರೀಕ್ಷಿಸುತ್ತಾನೆ. ಇದು ಅಸಾಧ್ಯ . ಮಾಡಿದ ಪ್ರಯತ್ನಗಳಿಗೆ ಫಲಿತಾಂಶಗಳು ಹೊಂದಿಕೆಯಾಗದಿದ್ದಾಗ, ನಾವು ಬೇಸರ ಪಟ್ಟುಕೊಳ್ಳುತ್ತೇವೆ. ಇದನ್ನು ಹೋಗಲಾಡಿಸಲು ನಾವು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳಬೇಕು . ನಾವು ಏನೇ ಮಾಡಿದರೂ ತಾಳ್ಮೆ , ಪ್ರಾಮಾಣಿಕತೆ ಮತ್ತು ನಿರೀಕ್ಷೆಯಿಲ್ಲದೆ ಮಾಡಬೇಕು .


Share