ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಮಕರ ಸಂಕ್ರಾಂತಿಯು ಸೂರ್ಯ ದೇವರು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮತ್ತು ಪವಿತ್ರ ಉತ್ತರಾಯಣ ಹಂತದ ಆರಂಭವನ್ನು ಸೂಚಿಸುತ್ತದೆ. ಇದು ಪ್ರಕೃತಿ ಮತ್ತು ಅದರ ಸಮೃದ್ಧ ಕೊಡುಗೆಗಳನ್ನು ಆರಾಧಿಸುವ ಸುಗ್ಗಿಯ ಹಬ್ಬವಾಗಿದೆ. ಪ್ರಕೃತಿ ಮತ್ತು ಅದರ ಉತ್ಪನ್ನಗಳಿಗೆ ಕೃತಜ್ಞತೆಯನ್ನು ತೋರಿಸಬೇಕು.
*ಮಕ್ಕಳಿಗೆ ಆಸ್ತಿಗಿಂತ ಸಂಸ್ಕಾರ ಅಗತ್ಯ : ರವಿ ಶಾಸ್ತ್ರಿ*
ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ...