ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

263
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಜೀವನ ಅನಿಶ್ಚಿತವಾದುದು . ನಾಳೆಯ ಮುಖ ನೋಡುತ್ತೇವೆ ಎಂಬುದು ಖಚಿತವಲ್ಲ. ಜೀವನವು ನಮ್ಮಲ್ಲಿ ಮಿಡಿಯುತ್ತಿರುವಾಗ ನಾವು ಸದುಪಯೋಗಪಡಿಸಿಕೊಳ್ಳಬೇಕು. 


Share