ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಪ್ರತಿ ಹಂತದಲ್ಲೂ ದೇವರಿಗೆ ಧನ್ಯವಾದ ಹೇಳುವುದನ್ನು ಕಲಿಯಿರಿ . ನೀವು ಪ್ರತಿದಿನ ಒಳ್ಳೆಯ ಪಾಠಗಳನ್ನು ಕಲಿಯಬೇಕೆಂದು ಪ್ರಾರ್ಥಿಸಿ. /ಮಲಗುವ ಮೊದಲು, ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ. ಕ್ಷಮೆ ಕೇಳಿ . ಇದು ಬದುಕುವ ದಾರಿ. ನಾಳೆಗಾಗಿ ಯೋಚಿಸಬೇಡಿ ಅಥವಾ ಪ್ರಾರ್ಥಿಸಬೇಡಿ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...