ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

203
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಪ್ರತಿ ಹಂತದಲ್ಲೂ ದೇವರಿಗೆ ಧನ್ಯವಾದ ಹೇಳುವುದನ್ನು ಕಲಿಯಿರಿ . ನೀವು ಪ್ರತಿದಿನ ಒಳ್ಳೆಯ ಪಾಠಗಳನ್ನು ಕಲಿಯಬೇಕೆಂದು ಪ್ರಾರ್ಥಿಸಿ. /ಮಲಗುವ ಮೊದಲು, ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ. ಕ್ಷಮೆ ಕೇಳಿ . ಇದು ಬದುಕುವ ದಾರಿ. ನಾಳೆಗಾಗಿ ಯೋಚಿಸಬೇಡಿ ಅಥವಾ ಪ್ರಾರ್ಥಿಸಬೇಡಿ.


Share