ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಸರಿತಪ್ಪನ್ನು ತಿಳಿಯಲು ನಿಮ್ಮ ಮನಸ್ಸನ್ನು ಬಳಸಿ. ಒಂದು ಯೋಜನೆಯನ್ನು ಮಾಡಿ ಮತ್ತು ಆ ಯೋಜನೆಯನ್ನು ಅನುಸರಿಸಿ. ಸರಿತಪ್ಪಿನ ಅರಿವು ಮನಸ್ಸಿನ ತೊಂದರೆಗಳನ್ನು ಜಯಿಸಲು ಪ್ರಮುಖವಾಗಿದೆ.
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...