ಆಲೋಚನೆಯು ಕ್ರಿಯೆಯ ಮೂಲಕ ವ್ಯಕ್ತವಾಗುತ್ತದೆ. ಭಾಷಣ-ಕ್ರಿಯೆಯಾಗಿ ಪರಿವರ್ತನೆಗೊಳ್ಳದ ಹೊರತು ಭಾಷಣಕಾರನ ಮುಂದಿರುವ ಮೈಕ್ ಆಲೋಚನೆಗಳನ್ನು ತೆಗೆದುಕೊಳ್ಳಲು ಅಥವಾ ರವಾನಿಸಲು ಸಾಧ್ಯವಿಲ್ಲ…… ಶ್ರೀ ಸ್ವಾಮೀಜಿ.
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...