ಮೈಸೂರು, – ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಿನಾಂಕ
30-09-2022 ರಂದು ನಡೆಯುವ ಕಾರ್ಯಕ್ರಮಗಳ ವಿವರ
ಕಾರ್ಯಕ್ರಮದ ವಿವರ ಉದ್ಘಾಟನೆ ಸಮಯ ಸ್ಥಳ
ಯೋಗ ಸರಪಳಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ಸಿಂಹ
ಬೆಳಿಗ್ಗೆ 6 ಗಂಟೆಗೆ ಆರಮನೆ ಅವರಣ
ಪಾರಂಪರಿಕ ಟಾಂಗಾ ಸವಾರಿ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರಾದ ಆನಂದ ಸಿಂಗ್ ಬೆಳಿಗ್ಗೆ 7 ಗಂಟೆಗೆ ಮೈಸೂರು ಪುರಭವನ (ಟೌನ್ ಹಾಲ್)
ರೈತ ದಸರಾ ಮೆರವಣಿಗೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣ
ಕೃಷಿ ವಸ್ತುಪ್ರದರ್ಶನ ಸಹಕಾರಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಬೆಳಿಗ್ಗೆ 10.30 ಗಂಟೆಗೆ ಜೆ.ಕೆ.ಗ್ರೌಂಡ್
ಯುವ ಕವಿಗೋಷ್ಠಿ ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಶಾಸಕರಾದ ಜಿ.ಟಿ.ದೇವೇಗೌಡ ಬೆಳಿಗ್ಗೆ 10.30 ಗಂಟೆಗೆ ರಾಣಿ ಬಹದ್ದೂರು ಸಭಾಂಗಣ
ರೈತ ದಸರಾ ಸಂವಾದ ಹಾಗೂ ಸನ್ಮಾನ ಕೃಷಿ ಸಚಿವರಾದ ಬಿ.ಸಿ. ಪಾಟೀಲ ಬೆಳಿಗ್ಗೆ 11.00 ಗಂಟೆಗೆ ಜೆ.ಕೆ. ಅಲ್ಯೂಮಿನಿಯಂ ಅಸೋಸಿಯೇಷನ್ ಸಭಾಭವನ, ಮೈಸೂರು ಮೆಡಿಕಲ್ ಕಾಲೇಜು
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಸಹಕಾರಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸಂಜೆ 4 ಗಂಟೆಗೆ ಅರಮನೆ ಆವರಣ