ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಗೆ ಭಾಜನರಾದ ಪ್ರೊ.ಭಾಷ್ಯಂ ಸ್ವಾಮೀಜಿ ಅವರಿಗೆ ಜೆಎಸ್ ಎಸ್ ಸುತ್ತೂರು ಮಠದ ವತಿಯಿಂದ ಗೌರವ ಸಮರ್ಪಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಸಿದ್ದಮಲ್ಲಸ್ವಾಮಿಗಳು, ಶ್ರೀ (ನೀಲಕಂಠಸ್ವಾಮಿ ಮಠ),ಶ್ರೀ ಶರತ್ ಚಂದ್ರ ಸ್ವಾಮೀಜಿ (ಕುದೂರು ಮಠ),ಶ್ರೀಪರಶಿವಮೂರ್ತಿ ಸ್ವಾಮೀಜಿ,(ಬರಡನಪುರ ಮಠ),ಶ್ರೀ ಶ್ರೀಕಂಠಸ್ವಾಮಿ, (ಮುಡಿಗುಂಡಂ ಮಠ),ಶ್ರೀ ಗುರುಬಸವಲಿಂಗ ಸ್ವಾಮಿ,
(ಪಂಚಗವಿ ಮಠ) ಹಾಗೂ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಇದ್ದರು.