ಮೈಸೂರು ನವರಾತ್ರಿ ಬೊಂಬೆ ಕರೋನಾ ಎಫೆಕ್ಟ್ ಉಂಟಾಗಿದೆ.
ಮನೆತುಂಬಾ ಬೊಂಬೆ ಇಡುತ್ತಿದ್ದವರು ಹಾಗೂ ಸಾಂಪ್ರದಾಯಕವಾಗಿ ಬೊಂಬೆ ಮನೆಯಲ್ಲಿ ಕೂರಿಸುತ್ತಿದ್ದರು ಇಂದು ಸಾಂಕೇತಿಕವಾಗಿ ಬೊಂಬೆಗಳನ್ನು ಮನೆಯಲ್ಲಿ ಸಾಂಪ್ರದಾಯಕ ಪದ್ಧತಿ ಬಿಡಬಾರದು ಎಂದು ಮನೆಯಲ್ಲಿ ಬೊಂಬೆ ಕೂರಿಸಿದ್ದ ಪರಿಸ್ಥಿತಿ ಮೈಸೂರಿನಲ್ಲಿ ನಿರ್ಮಾಣವಾಗಿದೆ.
ಹಿಂದೂ ಮೈಸೂರು ಪತ್ರಿಕೆಯ ತಂಡ ಮೈಸೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಶ್ರೀಮತಿ ಶ್ರೀಲೀಲಾ ಸುರೇಶ್ ಎಂಬವರ ಮನೆಗೆ ತೆರಳಿ ಬೊಂಬೆ ಪ್ರದರ್ಶನದ ವೀಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಶ್ರೀಮತಿ ಪದ್ಮಾ ರವರು ಬೊಂಬೆ ಪ್ರದರ್ಶನದ ಸಂಪ್ರದಾಯದ ಹಿನ್ನೆಲೆಯನ್ನು ತಿಳಿಸಿಕೊಟ್ಟಿದ್ದಾರೆ.