ಮಾರಮ್ಮನ ಹಬ್ಬ-ಕುಸ್ತಿ ಪಂದ್ಯಾವಳಿ

227
Share

ಮೈಸೂರು ನಗರದ ಪಡುವಾರಹಳ್ಳಿ ಜೋಡಿ ಮಾರಮ್ಮನ ಹಬ್ಬದ ಪ್ರಯುಕ್ತ ದಿನಾಂಕ 07-03 2022 ರಂದು ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾರ್ಪೀಟ್ ಕುಸ್ತಿ ವಿಜೇತರಾದವರಿಗೆ ಬಹುಮಾನ ನೀಡಿದ ಚಾಮರಾಜ ಕ್ಷೇತ್ರದ ಶಾಸಕರಾದ ನಾಗೇಂದ್ರ ರವರು, ಬೆಳಗಾವಿಯ ಶಿವಯ್ಯ ಪೂಜಾರಿ ಹಾಗೂ ಮೈಸೂರಿನ ಯಶವಂತ್ ಕಾಳಿಂಗ ರವರು ಮರ್ಪೀಟ್ ಕುಸ್ತಿ ಯಲ್ಲಿ ಭಾಗವಹಿಸಿದ್ದರು, ಈ ಸಮಯದಲ್ಲಿ ಕುಸ್ತಿ ಆಸಕ್ತರು ಮಾಜಿ ಪಟುಗಳು ಹಾಜರಿದ್ದರು.


Share