ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವ ಆರಂಭವಾಗಿದ್ದು ನಾಳಿನ ಕಾರ್ಯಕ್ರಮ ಈ ರೀತಿ ಇದೆ.
19/03/24 ಮಂಗಳವಾರ ಎರೆಡನೇ ತಿರುನಾಳ್ ಪುನರ್ವಸು ನಕ್ಷತ್ರ – ಶೇಷವಾಹನ, ಪಡಿಯೇತ್ರ.
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...