ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಇರತಕ್ಕಂತಹ ಈ ಮರ ಎಷ್ಟೇ ಮಳೆ ಗಾಳಿ ಬಂದರೂ ಹಲವಾರು ದಶಕಗಳಿಂದ ಅಲುಗಾಡದೆ ನಿಂತಿರುವುದು ಈ ಮರದ ವಿಶೇಷವಾಗಿದೆ ನಗರದಾದ್ಯಂತ ನೆನ್ನೆ ರಾತ್ರಿ ರಸ್ತೆಗೆ ಹಲವಾರು ಮರಗಳು ವಿದ್ಯುತ್ ಕಂಬಗಳು ಬಿತ್ತಿದರೂ ಈ ಮರ ಮಾತ್ರ ಅಲುಗಾಡದೆ ನಿಂತಿರುವುದು ಅಚ್ಚರಿ ಮೂಡಿಸಿದೆ ಸಾರ್ವಜನಿಕರಲ್ಲಿ
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...