ಮೈಸೂರು
೦೪ ಜುಲೈ ೨೨
ಮೈಸೂರಿನ ದಿ ರೈಲ್ವೆ ಕೋ .ಅಪರೇಟಿವ್ ಬ್ಯಾಂಕ್ ನ 20 /25 ರ ಸಾಲಿನ ಚುನಾವಣೆಯಲ್ಲಿ ಗೆದ್ದಂತಹ ತಂಡ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ
ಅಧ್ಯಕ್ಷರಾದ ಯತಿರಾಜ್ ಒಳಗೊಂಡಂತೆ ನೂತನ ನಿರ್ದೇಶಕರನ್ನು ಇಂದು ಅಭಿನಂದಿಸಲಾಯಿತು,
ನಗರದ ದಿ ರೈಲ್ವೆ ಕೋ .ಅಪರೇಟಿವ್ ಬ್ಯಾಂಕ್ ನ ಮುಂಭಾಗ ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮಿಸಿದ ಪದಾಧಿಕಾರಿಗಳು, ಮತ್ತು ಬ್ಯಾಂಕ್ ನ ಸದಸ್ಯರು ಗಳು
ಇದೆ ಸಂಧರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಯತಿರಾಜ್ ಕಳೆದ ಸಾಲಿನಲ್ಲಿ ಆಯ್ಕೆಯಾದ ತಂಡದ ವಿರುದ್ದವಾಗಿ ಆಡಳಿತ ಮಂಡಳಿಯ ನಿರ್ದೇಶಕರಾದ ಮಂಜೇಗೌಡ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು , ಆದರೆ ನಮ್ಮ 10 ಜನ ನಿರ್ದೇಶಕರು ನಮ್ಮ ಪರವಾಗಿ ನಿಂತು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಅವರಿಗೆಲ್ಲರಿಗೂ , ಹಾಗೂ ಬ್ಯಾಂಕ್ ನ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಗಳಿಗೆಲ್ಲಾ ನನ್ನ ವಂದನೆಗಳು ಎಂದು ತಿಳಿಸಿದರು
ಇದೆ ಸಂಧರ್ಭದಲ್ಲಿ
ಸಿ ರಾಮನಾಥನ್ ಮಾಜಿ ಮಂಜುನಾಥ್ , ಶ್ರೀನಿವಾಸ ಮೂರ್ತಿ, ಸನಾ ವುಲ್ಲಾ ಖಾನ್, ಹನಮಂತು , ಚಂದ್ರಶೇಖರ , ಶಿತಲ್ , ನಿರ್ಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು