ಮೈಸೂರು ಗಣಪತಿ ಆಶ್ರಮ ಶುಕವನ: ಪಕ್ಷಿಗಳ ಜೊತೆ, S.P.B.

612
Share

ಮೈಸೂರು
ವಿಶ್ವವಿಖ್ಯಾತ ಗಾಯಕ ದಿವಂಗತ. ಬಾಲಸುಬ್ರಹ್ಮಣ್ಯಮ್ ಅವರು ಮೈಸೂರು ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಶುಕ ವನಕ್ಕೆ ಭೇಟಿ ನೀಡಿದಾಗ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪಕ್ಷಿಗಳ ಬಗ್ಗೆ ಪರಿಚಯಿಸಿದರು. .ಪಕ್ಷಿಗಳ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಕಳೆದರು.
ಶುಕವನ ದಲ್ಲಿ ಪಕ್ಷಿಗಳ ಜೊತೆ ಇರುವ ಚಿತ್ರಗಳು.


Share