2021ರ ಜೂನ್/ ಜುಲೈ sslc ಮುಖ್ಯ ಪರೀಕ್ಷೆಯಲ್ಲಿ ಮೈಸೂರು ದಕ್ಷಿಣ ವಲಯ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮದ ಅಂಗವಾಗಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸರಬರಾಜಾದ ಲ್ಯಾಪ್ ಟಾಪ್ ಗಳನ್ನು ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ವಿದ್ಯಾರ್ಥಿಗಳಾದ *ಅಜಯ್ ಗೌತಮ್ ಎನ್* KPS ಶಾಲೆ, ಕುವೆಂಪು ನಗರ
ಹಾಗೂ *ಉಲ್ಲಾಸ್ ಕುಮಾರ್ ಜೆ* ಸರ್ಕಾರಿ ಪ್ರೌಢ ಶಾಲೆ ಲಕ್ಷ್ಮಿಪುರಂ, ರವರಿಗೆ ವಿತರಿಸಿದರು.
ಉಪನಿರ್ದೇಶಕರಾದ ಶ್ರೀ ರಾಮಚಂದ್ರ ರಾಜೇ ಅರಸ್ ರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಮರಾಧ್ಯ ಆರ್ ರವರು ತಾಲ್ಲೂಕುSSLC ನೋಡಲ್ ಮನೋಹರ್,ಬಿ.ಆರ್.ಸಿ ಶ್ರೀಕಂಠ ಸ್ವಾಮಿ, ಬಿ.ಆರ್.ಪಿ ಶ್ರೀಕಂಠ ಶಾಸ್ತ್ರಿ,ಹಾಗೂ ಇಲಾಖಾ ಅಧಿಕಾರಿಗಳು ಪೋಷಕರು ಹಾಜರಿದ್ದರು.