ಮೈಸೂರು ಪತ್ರಿಕೆ ವಾರ ಭವಿಷ್ಯ 27-9-20 ರಿಂದ 3-10-20 ವರಗೆ.

996
Share

ಮೈಸೂರು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀಯುತ ರಮೇಶ ಅವರಿಂದ.

ಮೇಷ ರಾಶಿ- ವಿಜಯದ ಸಂಕೇತ ಅದೃಷ್ಟದ ವಾರ ಬುದ್ಧಿ ಚಾತುರ್ಯ ಹೆಚ್ಚು ಚಾಡಿ ಮಾತು ದುಡುಕಿನಿಂದ ಹಾನಿ ಅಲೆದಾಟ ಕಡಿಮೆ ಮಾಡಿ ಇನ್ನೊಬ್ಬರ ಸಲಹೆ ಪಡೆಯಿರಿ .
ವೃಷಭ ರಾಶಿ-ಬುದ್ಧಿವಂತಿಕೆ ಚಟುವಟಿಕೆ ಇದ್ದರೂ ಜನ್ಮರಾಶಿ ದೋಷದಿಂದ ಹಿನ್ನಡೆ ,ಕೆಲಸ ಕಾರ್ಯಗಳಲ್ಲಿ ಭಂಗ, ಅವಸರ ಕೆಲಸ ಬೇಡ, ಒಳ್ಳೆಯ ಕೆಲಸದಲ್ಲಿ ಭಾಗವಹಿಸಿ .
ಮಿಥುನ ರಾಶಿ -ಹಿಡಿದ ಕೆಲಸ ನೆರವೇರಿಸುತ್ತೀರಿ, ಹಣಕಾಸು ಅಭಿವೃದ್ಧಿ , ಮನಸ್ಸಿಗೆ ನೆಮ್ಮದಿ, ರಾಜಕೀಯ ಮುನ್ನಡೆ, ನಿದ್ರಾಹೀನ, ದುಷ್ಟರ ಸಹವಾಸ ಕಂಡುಬರುತ್ತದೆ .
ಕರ್ಕಾಟಕ ರಾಶಿ – -ಪರಿಪೂರ್ಣ ಯಶಸ್ಸು ,ಆರ್ಥಿಕ ಬಿಕ್ಕಟ್ಟು ಕಡಿಮೆ ಆಗುವುದು,ಮನೋವೇದನೆ ಕಡಿಮೆ ಆಗುವುದು, ಅನೇಕರಿಗಿರುತ್ತದೆ ಹೊಸ ಹೊಸ ವಿಚಾರದಿಂದ ಕೂಡುವಿಕೆ , ಕೆಲಸ ಕಾರ್ಯಗಳಲ್ಲಿ ಭಂಗ.
ಸಿಂಹ ರಾಶಿ -ತಂದೆಗೆ ಅನಾರೋಗ್ಯ, ಅಲೆದಾಟ ಉಂಟಾಗುತ್ತದೆ ಕಚೇರಿ ಕೆಲಸಗಳು ವಿಳಂಬ ,ದುಷ್ಟರನ್ನು ಸದೆ ಬಡಿಯುವಿರಿ, ಮನಸ್ಸಿಗೆ ಕಿರಿಕಿರಿ .
ಕನ್ಯಾ ರಾಶಿ -ಸುಖ ಶಾಂತಿಗೆ ಭಂಗವಿಲ್ಲ ,ಒಳ್ಳೆಯ ಮನೆ ವಾತಾವರಣ ,ಮನೋ ವ್ಯಾಕುಲ ಕಡಿಮೆ ,ದೂರ ಪ್ರಯಾಣ ,ಅವಿವಾಹಿತರಿಗೆ ವಿವಾಹ ಸಾಧ್ಯತೆ ,ಬಡ ಮಕ್ಕಳಿಗೆ ಪುಸ್ತಕ ದಾನ ಒಳ್ಳೆಯದು .
ತುಲಾ ರಾಶಿ -ಭಾಗ್ಯೋದಯ ,ಅನೇಕ ರೀತಿಯಲ್ಲಿ ಗೆಲುವು, ಬುದ್ಧಿವಂತಿಕೆಯಿಂದ ಭಾಷಣ/ಲೇಖನ ಪ್ರಾಪ್ತಿ ನಿಮ್ಮ ಸಾಧನೆ ಮಾರ್ಗದಲ್ಲಿ ಯಶಸ್ಸು .
ವೃಶ್ಚಿಕ ರಾಶಿ -ಅದೃಷ್ಟದ ಕಾಲ ,ನಿರಾತಂಕ ಹಣ ಸಂಪಾದನೆ ,ಉದ್ಯೋಗ ವ್ಯಾಪಾರದಲ್ಲಿ ಯಶಸ್ಸು ,ಮಾತಿಗೆ ಮನ್ನಣೆ ದೊರೆಯುವುದು .
ಧನುರ್ ರಾಶಿ -ಸಾತ್ವಿಕ ಗುಣ ಸಂಪನ್ನರು ಸತ್ಕಾರ್ಯಗಳ ಕಡೆ ಮನಸ್ಸು .ಲೇಖನಗಳ ಮಾರಾಟ ಯಶಸ್ವಿ ,ಮಾನಸಿಕ ಒತ್ತಡ ಕಡಿಮೆಯಾಗುವುದು .
ಮಕರ ರಾಶಿ -ಶನಿ ಕಾಟ ಇದ್ದರೂ ತೊಂದರೆ ಇಲ್ಲ .ಅರಿವು ಜ್ಞಾನ ಹೆಚ್ಚಳ, ವೇದಾಂತದಲ್ಲಿ ಆಸಕ್ತಿ ,ಅಲಂಕಾರಿಕ ವಸ್ತುಗಳ ಖರೀದಿ.
ಕುಂಭ ರಾಶಿ -ಅನುಕೂಲಕರ ವಾತಾವರಣ ,ಆಸೆ ಆಕಾಂಕ್ಷೆಗಳು ಬಗೆಹರಿಯುವುದು ,ದುಂದು ವೆಚ್ಚ ಅಧಿಕ .
ಮೀನ ರಾಶಿ -ಚಮತ್ಕಾರ ಬುದ್ಧಿಯಿಂದ ಆಕರ್ಷಣೆ ,ಕಷ್ಟ ಕಾರ್ಯದಿಂದ ಏಳಿಗೆ ,,ವಿವಾಹ ಪ್ರಸ್ತಾವನೆ, ಆರ್ಥಿಕತೆ ಉತ್ತಮ ಆರು ತಿಂಗಳಲ್ಲಿ ವಿದೇಶ ಪ್ರವಾಸ ಸಾಧ್ಯತೆ .

ಕೆ.ರಮೇಶನ್
. ಮೈಸೂರು
. 9740662363


Share