ಮೈಸೂರು-ಹೆಚ್ಚುವರಿ ಭೋಗಿ ಅಳವಡಿಸಿ ಸಂಸದರ ಮನವಿ

131
Share

 

ಮೈಸೂರು. ಹಾಸನ-ಬೆಂಗಳೂರು ರೈಲ್ವೆ ಬ್ರಾಡ್ ಗೇಜ್ ಪೂರ್ಣಗೊಂಡ ನಂತರ ಬೆಂಗಳೂರಿಂದ ಮೈಸೂರು ಮೂಲಕ ಕಾರವಾರಕ್ಕೆ ತೆರಳುತ್ತಿದ್ದ ರೈಲು ಸೇವೆಯನ್ನು ವಾರದಲ್ಲಿ 3 ದಿನಕ್ಕೆ ಇಳಿಸಿದ್ದರಿಂದ ಮೈಸೂರಿಗರಿಗೆ ತೊದರೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಾಗ ಕಳೆದ ತಿಂಗಳು ರೈಲು ಸೇವೆಯನ್ನು ಮಂಗಳೂರಿನವರೆಗೂ ವಾರದಲ್ಲಿ 6 ದಿನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಸ್ತರಿಸಿ ಕೊಟ್ಟಿದ್ದರು. ಅವರಿಗೆ ಧನ್ಯವಾದ ತಿಳಿಸಿದ ಪ್ರತಾಪ್ ಸಿಂಹ, ಹೆಚ್ಚುವರಿ ಭೋಗಿ ಅಳವಡಿಸಿ ಕಾರವರದವರೆಗೂ ಸೇವೆಯನ್ನು ವಿಸ್ತರಿಸಿ ಕೊಡುವಂತೆ ಇಂದು ಮನವಿ ಮಾಡಿಕೊಂಡರು.

ಶ್ರೀ ಪ್ರತಾಪ್ ಸಿಂಹ,
ಸಂಸದರು, ಮೈಸೂರು-ಕೊಡಗು


Share